Kannada Prabha

Kannada Prabha The official page of Kannadaprabha.com, Leading Kannada news website of Karnataka, Managed by The New Indian Express Group.

For the Best of Karnataka News, Politics, Entertainment, Cricket, Business, Lifestyle updates in Kannada, log on to https://www.kannadaprabha.com

ಹೈಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದಾಗ ಕುಸಿದು ಬಿದ್ದು ವಕೀಲ ಸಾವು!| https://bit.ly/4b1MV2t      Xpress Bengaluru
18/02/2025

ಹೈಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದಾಗ ಕುಸಿದು ಬಿದ್ದು ವಕೀಲ ಸಾವು!| https://bit.ly/4b1MV2t
Xpress Bengaluru

ಕೋರ್ಟ್ ನಲ್ಲಿ ವಾದ ಮಂಡಿಸುತ್ತಿದ್ದಾಗ ಹಿರಿಯ ವಕೀಲರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನ ತೆಲಂಗಾಣ ಹೈಕೋ...

Ukraine war: ರಷ್ಯಾ- ಅಮೆರಿಕ ಮಾತುಕತೆ ಅಂತ್ಯ, ಮುಂದಿನ ವಾರ ಟ್ರಂಪ್- ಪುಟಿನ್ ಭೇಟಿ ಇಲ್ಲ ಅಂದಿದ್ದೇಕೆ ರಷ್ಯಾ?| https://bit.ly/4gNswza ...
18/02/2025

Ukraine war: ರಷ್ಯಾ- ಅಮೆರಿಕ ಮಾತುಕತೆ ಅಂತ್ಯ, ಮುಂದಿನ ವಾರ ಟ್ರಂಪ್- ಪುಟಿನ್ ಭೇಟಿ ಇಲ್ಲ ಅಂದಿದ್ದೇಕೆ ರಷ್ಯಾ?| https://bit.ly/4gNswza
Xpress Bengaluru

ಯುಕ್ರೇನ್ ವಿರುದ್ಧದ ಯುದ್ಧವನ್ನು ಕೊನೆಗಾಣಿಸುವ ಸಂಬಂಧ ಸಮಾಲೋಚನೆ ನಡೆಸುವುದಕ್ಕೆ ಸೌದಿ ಅರೇಬಿಯಾದಲ್ಲಿ ನಡೆದ ರಷ್ಯಾ- ಅಮೆರಿಕಾದ .....

ಫೆ.21ಕ್ಕೆ ಒಂದೇ ದಿನ ಕನ್ನಡದಲ್ಲಿ ಬರೋಬ್ಬರಿ 10 ಸಿನಿಮಾಗಳು ರಿಲೀಸ್! https://www.kannadaprabha.com/ampstories/web-stories/2025/Fe...
18/02/2025

ಫೆ.21ಕ್ಕೆ ಒಂದೇ ದಿನ ಕನ್ನಡದಲ್ಲಿ ಬರೋಬ್ಬರಿ 10 ಸಿನಿಮಾಗಳು ರಿಲೀಸ್! https://www.kannadaprabha.com/ampstories/web-stories/2025/Feb/18/this-week-10-movies-releasing-in-sandalwood

ವಿಷ್ಣುಪ್ರಿಯ ಎದ್ದೇಳು ಮಂಜುನಾಥಾ 2 ಗಗನ ಕುಸುಮ ನಿಮಗೊಂದು ಸಿಹಿ ಸುದ್ದಿ ಒಲವಿನ ಪಯಣ ಶ್ಯಾನುಭೋಗರ ಮಗಳು ಕ್ಯಾಪಿಟಲ್‍ ಸಿಟಿ ಎಲ್ಲೋ ಜ....

Delhi CM ಯಾರು? ಫೆ.19 ರ ಸಭೆ ಮೇಲೆ ಎಲ್ಲರ ಕಣ್ಣು; ನಡೆಯಲಿದೆಯಾ ಅಚ್ಚರಿಯ ಆಯ್ಕೆ? ಹೆಚ್ಚಿದ ಕುತೂಹಲ! | https://bit.ly/42V32wG        X...
18/02/2025

Delhi CM ಯಾರು? ಫೆ.19 ರ ಸಭೆ ಮೇಲೆ ಎಲ್ಲರ ಕಣ್ಣು; ನಡೆಯಲಿದೆಯಾ ಅಚ್ಚರಿಯ ಆಯ್ಕೆ? ಹೆಚ್ಚಿದ ಕುತೂಹಲ! | https://bit.ly/42V32wG
Xpress Bengaluru

ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ನಾಳೆ ತೆರೆಬೀಳುವ ಸಾಧ್ಯತೆ ಇದೆ. ಫೆ.19 ರಂದು ಮಧ್ಯಾಹ್ನ 3:30ಕ....

News Headlines 18-02-25 | ಬಿ-ಖಾತಾ ಅಭಿಯಾನ ವಿಸ್ತರಣೆ: ಸಿದ್ದು ಸರ್ಕಾರದಿಂದ 4000 ಕೋಟಿ ಆದಾಯ ನಿರೀಕ್ಷೆ; ಶಿಸ್ತುಸಮಿತಿ ನೋಟಿಸ್‌ಗೆ ಯತ್ನ...
18/02/2025

News Headlines 18-02-25 | ಬಿ-ಖಾತಾ ಅಭಿಯಾನ ವಿಸ್ತರಣೆ: ಸಿದ್ದು ಸರ್ಕಾರದಿಂದ 4000 ಕೋಟಿ ಆದಾಯ ನಿರೀಕ್ಷೆ; ಶಿಸ್ತುಸಮಿತಿ ನೋಟಿಸ್‌ಗೆ ಯತ್ನಾಳ್ ಉತ್ತರ; OnlineBettingಗೆ ಮೂವರು ಬಲಿ! https://www.kannadaprabha.com/karnataka/2025/Feb/18/news-highlights-of-the-day-18-02-2025

ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಬಿ-ಖಾತಾ ಅಭಿಯಾನ ಈಗ ರಾಜ್ಯಾದ್ಯಂತ ವಿಸ್ತರಣೆ ಆಗಿದೆ. ಬಿ-ಖಾತಾ ಪಡೆಯಲು 3 ತಿಂಗಳು ಡೆಡ್ ಲೈನ್ ನೀಡಲಾಗ...

18/02/2025

ಬಿ-ಖಾತಾ ಅಭಿಯಾನ ವಿಸ್ತರಣೆ: ಸಿದ್ದು ಸರ್ಕಾರದಿಂದ 4000 ಕೋಟಿ ಆದಾಯ ನಿರೀಕ್ಷೆ. ಶಿಸ್ತುಸಮಿತಿ ನೋಟಿಸ್‌ಗೆ ಯತ್ನಾಳ್ ಉತ್ತರ. OnlineBettingಗೆ ಮೂವರು ಬಲಿ!
18-02-25

1992ರ ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಶೇಕಡಾ 50ರಷ್ಟು ಮೀರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
18/02/2025

1992ರ ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಶೇಕಡಾ 50ರಷ್ಟು ಮೀರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಬೆಂಗಳೂರು: ಜಾತಿ ಗಣತಿ ವರದಿಯು ವೈಜ್ಞಾನಿಕವಾಗಿಯೇ ನಡೆದಿದ್ದು ಅದನ್ನು ನಮ್ಮ ಸರ್ಕಾರ ಖಂಡಿತವಾಗಿಯೂ ಜಾರಿಗೊಳಿಸುತ್ತದೆ, ಇದರಲ್ಲಿ ....

ಬೇಸಿಗೆ: ಲೋಡ್ ಶೆಡ್ಡಿಂಗ್‌ ಬಗ್ಗೆ ಇಂಧನ ಸಚಿವ KJ George ಮಹತ್ವದ ಮಾಹಿತಿ...| https://bit.ly/3CI4asY        Xpress Bengaluru
18/02/2025

ಬೇಸಿಗೆ: ಲೋಡ್ ಶೆಡ್ಡಿಂಗ್‌ ಬಗ್ಗೆ ಇಂಧನ ಸಚಿವ KJ George ಮಹತ್ವದ ಮಾಹಿತಿ...| https://bit.ly/3CI4asY
Xpress Bengaluru

ದಾವಣಗೆರೆ: ಕೃಷಿ ಪಂಪ್ ಸೆಟ್‌ಗಳಿಗೆ ಪ್ರತಿದಿನ 7 ಗಂಟೆಗಳ ಮೂರು ಫೇಸ್ ವಿದ್ಯುತ್ ಮತ್ತು ಮನೆ ಮತ್ತು ಕೈಗಾರಿಕಾ ಬಳಕೆಗೆ 24 ಗಂಟೆಗಳ ವಿದ್...

ಈ ಕ್ರಮವನ್ನು ತುಷ್ಟೀಕರಣ ರಾಜಕೀಯ ಎಂದು ಟೀಕಿಸಿದ ಬಿಜೆಪಿ, ಹಿಂದೂ ಹಬ್ಬಗಳ ಸಮಯದಲ್ಲಿ ಇಂತಹ ಕ್ರಮಗಳನ್ನು ಏಕೆ ತೆಗೆದುಕೊಳ್ಳವುವುದಿಲ್ಲ ಎಂದು ಪ್...
18/02/2025

ಈ ಕ್ರಮವನ್ನು ತುಷ್ಟೀಕರಣ ರಾಜಕೀಯ ಎಂದು ಟೀಕಿಸಿದ ಬಿಜೆಪಿ, ಹಿಂದೂ ಹಬ್ಬಗಳ ಸಮಯದಲ್ಲಿ ಇಂತಹ ಕ್ರಮಗಳನ್ನು ಏಕೆ ತೆಗೆದುಕೊಳ್ಳವುವುದಿಲ್ಲ ಎಂದು ಪ್ರಶ್ನಿಸಿದೆ.

ಹೈದರಾಬಾದ್: ಪವಿತ್ರ ರಂಜಾನ್ ತಿಂಗಳಲ್ಲಿ ಮುಸ್ಲಿಂ ನೌಕರರು ಒಂದು ಗಂಟೆ ಮುಂಚಿತವಾಗಿ ಕಚೇರಿಯಿಂದ ಹೊರಹೋಗಲು ಅನುಮತಿ ನೀಡಿ ತೆಲಂಗಾಣ ...

ಭಾರತದಲ್ಲೇ ಮೊದಲು: Smart TV ಗೆ ಜಿಯೋ ಆಪರೇಟಿಂಗ್ ಸಿಸ್ಟಮ್!: ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ...| https://bit.ly/3EBVCnN      Xpr...
18/02/2025

ಭಾರತದಲ್ಲೇ ಮೊದಲು: Smart TV ಗೆ ಜಿಯೋ ಆಪರೇಟಿಂಗ್ ಸಿಸ್ಟಮ್!: ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ...| https://bit.ly/3EBVCnN
Xpress Bengaluru

ನವದೆಹಲಿ: ರಿಲಾಯನ್ಸ್ ಜಿಯೋ ಭಾರತದ ಮೊದಲ ಸ್ಮಾರ್ಟ್ ಟಿವಿ ಆಪರೇಟಿಂಗ್ ಸಿಸ್ಟಮ್ ನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಒ.ಎಸ್ ಗೆ .....

Tirumala: ತಿರುಪತಿ ದೇವಸ್ಥಾನದ ಉಚಿತ ಅನ್ನದಾಸೋಹಕ್ಕೆ ಮುಂಬೈ ವ್ಯಕ್ತಿಯಿಂದ 11 ಕೋಟಿ ರೂ. ದೇಣಿಗೆ! https://kannadaprabha.com/nation/20...
18/02/2025

Tirumala: ತಿರುಪತಿ ದೇವಸ್ಥಾನದ ಉಚಿತ ಅನ್ನದಾಸೋಹಕ್ಕೆ ಮುಂಬೈ ವ್ಯಕ್ತಿಯಿಂದ 11 ಕೋಟಿ ರೂ. ದೇಣಿಗೆ! https://kannadaprabha.com/nation/2025/Feb/18/mumbai-devotee-donates-rs-11-crore-to-ttds-free-food-scheme-for-pilgrims

ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನದ ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್‌ಗೆ ಮುಂಬೈ ಮೂಲದ ಟ್ರಸ್ಟ್ ಒಂದು 11 ಕೋಟಿ ರೂ. ದೇ.....

18/02/2025

ಉತ್ತರಾಖಂಡ್ ನ ಕಾಶಿಪುರದ ಸೈನಿಕ್ ಕಾಲೋನಿಯಲ್ಲಿ 170 ಕಿಲೋಗ್ರಾಂಗಳಷ್ಟು ತೂಕದ ಸುಮಾರು 20 ಅಡಿ ಉದ್ದದ ಬೃಹತ್ ಹೆಬ್ಬಾವೊಂದು ಕಾಣಿಸಿಕೊಂಡು ಜನರಲ್ಲಿ ಭಯ ಉಂಟಾಗಿತ್ತು.

ಇದನ್ನು ಕಂಡು ಗಾಬರಿಗೊಂಡ ಸ್ಥಳೀಯರು ತಕ್ಷಣ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಅರಣ್ಯ ಇಲಾಖೆಯ ತಂಡ ತ್ವರಿತವಾಗಿ ಆಗಮಿಸಿ ಮೂರು ಗಂಟೆಗಳ ತೀವ್ರ ಪ್ರಯತ್ನದ ನಂತರ ಹೆಬ್ಬಾವನ್ನು ಯಶಸ್ವಿಯಾಗಿ ಸೆರೆಹಿಡಿದಿದೆ.

ಪ್ರಯಾಗ್‌ರಾಜ್ ನದಿ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿದ್ದು, ಇದು ಸ್ನಾನಕ್ಕೆ ಯೋಗ್ಯವಲ್ಲ ಎಂದು ಸ್ವತಃ ಕೇಂದ್ರ ಮಾಲಿನ್ಯ ನಿಯಂತ್...
18/02/2025

ಪ್ರಯಾಗ್‌ರಾಜ್ ನದಿ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿದ್ದು, ಇದು ಸ್ನಾನಕ್ಕೆ ಯೋಗ್ಯವಲ್ಲ ಎಂದು ಸ್ವತಃ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇದುವರೆಗೂ 54 ಕೋಟಿ ಜನರು ಪುಣ್ಯಸ್ನಾನ ಮಾಡಿದ್ದಾ....

18/02/2025

ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯಲ್ಲಿ 27 ವರ್ಷದ ವರನೊಬ್ಬ ತನ್ನ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಶುಕ್ರವಾರ ರಾತ್ರಿ ಶಿಯೋಪುರ ಪಟ್ಟಣದ ಜಾಟ್ ಹಾಸ್ಟೆಲ್‌ನಲ್ಲಿ ಈ ಘಟನೆ ಸಂಭವಿಸಿದೆ. ಪ್ರದೀಪ್ ಜಾಟ್ ಎಂದು ಗುರುತಿಸಲಾದ ವರನು ಕುದುರೆ ಸವಾರಿ ಮಾಡಿ ಮದುವೆ ಮೆರವಣಿಗೆಯೊಂದಿಗೆ ಮದುವೆ ಸ್ಥಳಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಪ್ರಯಾಣ ದರ ಏರಿಕೆ ಬಳಿಕ ಬೆಂಗಳೂರು ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದ್ದು, ಬರೊಬ್ಬರಿ 2.3 ಲಕ್ಷ ಮಂದಿ ಓಡಾಟ ಇಳಿಕೆಯಾ...
18/02/2025

ಪ್ರಯಾಣ ದರ ಏರಿಕೆ ಬಳಿಕ ಬೆಂಗಳೂರು ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದ್ದು, ಬರೊಬ್ಬರಿ 2.3 ಲಕ್ಷ ಮಂದಿ ಓಡಾಟ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.
#ಬೆಂಗಳೂರುಮೆಟ್ರೋ #ನಮ್ಮ ಮೆಟ್ರೋ #ಬಿಎಂಆರ್_ಸಿಎಲ್ #ಮೆಟ್ರೋರೈಲುಪ್ರಯಾಣಿಕರು

ಬೆಂಗಳೂರು: ಪ್ರಯಾಣ ದರ ಏರಿಕೆ ಬಳಿಕ ಬೆಂಗಳೂರು ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದ್ದು, ಬರೊಬ್ಬರಿ 2.3 ಲಕ್ಷ ....

ಅಧಿಕಾರ ಹಂಚಿಕೆ ಊಹಾಪೋಹ: ಮೌನ ಮುರಿದ CM Siddaramaiah ಹೇಳಿದ್ದೇನು?| https://bit.ly/3QoRjyO        Xpress Bengaluru Siddaramaiah
18/02/2025

ಅಧಿಕಾರ ಹಂಚಿಕೆ ಊಹಾಪೋಹ: ಮೌನ ಮುರಿದ CM Siddaramaiah ಹೇಳಿದ್ದೇನು?| https://bit.ly/3QoRjyO

Xpress Bengaluru Siddaramaiah

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರ ಹಂಚಿಕೆಯ ಊಹಾಪೋಹ ಮುನ್ನೆಲೆಗೆ ಬಂದಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದು 2.6 ವರ್ಷ ಪೂರ್ಣಗೊಳ್ಳ...

ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಆಂಧ್ರಪ್ರದೇಶದಿಂದ ಮಂಗಳೂರು ಹಾಗೂ ಕೇರಳಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರ...
18/02/2025

ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಆಂಧ್ರಪ್ರದೇಶದಿಂದ ಮಂಗಳೂರು ಹಾಗೂ ಕೇರಳಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, ಬರೊಬ್ಬರಿ 119 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
#ಮಂಗಳೂರುಸಿಸಿಬಿ #ಗಾಂಜಾಗ್ಯಾಂಗ್ #ಆಂಧ್ರಪ್ರದೇಶ #ಕರ್ನಾಟಕಪೊಲೀಸ್

ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಆಂಧ್ರಪ್ರದೇಶದಿಂದ ಮಂಗಳೂರು ಹಾಗೂ ಕೇರಳಕ್ಕೆ ಗಾಂಜಾ ಸಾಗಾ....

ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಮತ್ತು ಕೇಂದ್ರ ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ಆರಂಭಿಸಿದೆ ಎಂದರು.   ...
18/02/2025

ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಮತ್ತು ಕೇಂದ್ರ ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ಆರಂಭಿಸಿದೆ ಎಂದರು.

ಮುಂಬೈ: ಮಹಿಳೆಯರ ಮೇಲೆ ಅತಿ ಹೆಚ್ಚು ಪರಿಣಾಮ ಬೀರುತ್ತಿರುವ ಕ್ಯಾನ್ಸರ್ ವಿರುದ್ಧ ಹೋರಾಡಲು ಲಸಿಕೆ ಐದರಿಂದ ಆರು ತಿಂಗಳಲ್ಲಿ ಲಭ್ಯವಾಗ...

Address

Express Building, No. 1, Queen's Road
Bangalore
560001

Alerts

Be the first to know and let us send you an email when Kannada Prabha posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Prabha:

Videos

Share