ಸಂಸ್ಕೃತಿ ಪರಂಪರೆ

ಸಂಸ್ಕೃತಿ ಪರಂಪರೆ Contact information, map and directions, contact form, opening hours, services, ratings, photos, videos and announcements from ಸಂಸ್ಕೃತಿ ಪರಂಪರೆ, Digital creator, Bangalore.

```ಗೌರಿ ಗಣೇಶ ಹಬ್ಬದ ಶುಭಾಶಯಗಳು``` *ಯುಗ ಸಂದಿಕಾಲದ ಪರಿವರ್ತನೆಗಾಗಿ ನಮ್ಮ ಗಣಪನ  ಹಬ್ಬ.* ನಮ್ಮ  ಸಂಸ್ಕೃತಿಯಲ್ಲಿ   ಹಬ್ಬ - ಹರಿದಿನ  ಜಾತ್ರ...
07/09/2024

```ಗೌರಿ ಗಣೇಶ ಹಬ್ಬದ ಶುಭಾಶಯಗಳು```

*ಯುಗ ಸಂದಿಕಾಲದ ಪರಿವರ್ತನೆಗಾಗಿ ನಮ್ಮ ಗಣಪನ ಹಬ್ಬ.*

ನಮ್ಮ ಸಂಸ್ಕೃತಿಯಲ್ಲಿ ಹಬ್ಬ - ಹರಿದಿನ ಜಾತ್ರೆ ಉತ್ಸವಗಳಿಗೆ ಯಾವುದೇ ಕೊರತೆಯಿಲ್ಲ.

ಶ್ರಾವಣ ಮಾಸದಿಂದ ಆರಂಭವಾದ ಪೂಜಾ ಶುಭ ಕಾರ್ಯಕ್ರಮಗಳು ಕೊನೆಗೊಳ್ಳುವುದು ಅಶ್ವಯುಜ ಮಾಸದವರೆಗೆ ನಿರಂತರವಾಗಿ ಒಂದಲ್ಲ ಒಂದು ದೇವರ ಉತ್ಸವ ಹಬ್ಬ ಹರಿದಿನ ಮಂಗಳ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತವೆ.

ನಮ್ಮ ಸಮಾಜದಲ್ಲಿ ಹಬ್ಬಗಳು ಕೇವಲ ವೈಯಕ್ತಿಕ ಆಚರಣೆಗೆ ಸೀಮಿತವಾಗಿವೆ.
ನಾನು, ನನ್ನದು, ಎನ್ನುವ ಬದಲು ನಾವು , ನಮ್ಮದು ಎನ್ನುವ ಭಾವ ನಿರ್ಮಾಣವಾಗಬೇಕಾಗಿದೆ.

ಪರಿವರ್ತನೆಯ ಹರಿಕಾರ ಲೋಹಪುರುಷರಾದ ಎಂದೇ ಹೆಸರಾದ ಲೋಕಮಾನ್ಯ ಶ್ರೀ ಬಾಲಗಂಗಾಧರ ತಿಲಕರು ಗಣೇಶನ ಉತ್ಸವವನ್ನು ವೈಯಕ್ತಿಕ ಹಿನ್ನೆಲೆಯಲ್ಲಿ ಆಚರಿಸುವಂತೆ ಮಾಡದೆ,
ಗಣೇಶನ ಉತ್ಸವ ಸಮಾಜದ ಸಾಮಾಜಿಕ ಸಾಮರಸ್ಯತೆ, ಸಾಂಸ್ಕೃತಿಕ ಚಟುವಟಿಕೆಗಳ ಮತ್ತು ಹಿಂದೂ ಸಮಾಜದ ಏಕತೆ ಹಾಗೂ ಸ್ವದೇಶಿ ಭಾವಜಾಗರಣ ನಿರ್ಮಾಣಕ್ಕಾಗಿ ಈ ಉತ್ಸವವನ್ನು ಆರಿಸಿಕೊಂಡು ಈ ಕಾರ್ಯಕ್ರಮ ಕೇವಲ ಉತ್ಸವ ವಾಗದೆ ಸಮಾಜ ಆಂದೋಲನವನ್ನಾಗಿ ಮಾಡಿದ ಕೀರ್ತಿ ಶ್ರೇಯಸ್ಸು ತಿಲಕರಿಗೆ ಸಲ್ಲಬೇಕು.

ವಯಸ್ಸಿನ ಇತಿ - ಮಿತಿ ಇಲ್ಲದೆ, ಲಿಂಗ -ಭೇದವಿಲ್ಲದೆ ಮೇಲು-ಕೀಲುಗಳಿಲ್ಲದೆ ಮತ್ತು ಸ್ಫೃಶ್ಯ- ಅಸ್ಪೃಶ್ಯ ಭಾವನೆಗಳಿಲ್ಲದೆ ಸದಾ ಕಾಲ ಸರ್ವದ ಎಲ್ಲರಿಂದಲೂ ಪೂಜೆ ಪೂಜೆಗೊಳ್ಳುವವನು ವಿಘ್ನ ವಿನಾಯಕ ವಿಘ್ನೇಶ,

ಇಂದಿನ ದೇಶ ಕಾಲ ಪರಿಸ್ಥಿತಿ ಅನುಸಾರ ಗಣಪತಿ ಆಚರಣೆಯಲ್ಲಿ ಗ್ರಾಮ / ನಗರಗಳಲ್ಲಿ ಇರುವ ಯುವ ವೃoದಗಳು ಅಗತ್ಯ ಪರಿವರ್ತನೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇಂದು ಬಂದಿದೆ,

ಮತ್ತೆ ಭಾದ್ರಪದ ಮಾಸ ಬಂದಿದೆ .ಗೌರಿ ಗಣೇಶ ಹಬ್ಬದ ಸಡಗರ -ಸಂಭ್ರಮ ಕ್ಕೆ ಸಮಸ್ತ ದೇಶವಾಸಿಗಳು ಸಜ್ಜಾಗಿದ್ದಾರೆ ಸಕಲರ ಪ್ರೀತಿ ಪಾತ್ರಗಳಿಗೆ ಗೌರವಕ್ಕೆ ಒಡೆಯನಾದ ಆ ಮಹಾ ಗಣಪನ ಮಹಿಮೆಯರಿಯದ ಭಾರತೀಯ ಇರಲು ಸಾದ್ಯವೇ! ಇಲ್ಲ...
*ಆಚರಿಸಬೇಕಾದ ರೀತಿ*
*ಗಣೇಶನ ಉತ್ಸವದ ಆಚರಣೆ ಭಕ್ತಿ ಭಾವ ಸಂಗೀತದಿಂದ ಕೂಡಿರಲಿ,
*ಪರಿಸರಕ್ಕೆ ಪೂರಕವಾದ ವಸ್ತುಗಳ ಬಳಕೆ ಆಗಲಿ.
*ಸ್ವದೇಶಿ ಭಾವ ಜಾಗರಣವಾಗಲಿ.
*ಧರಿಸುವ ವೇಷ ಆಡುವ ಭಾಷೆ ಬಂದ ಭಕ್ತಾದಿಗಳಿಗೆ ಆನಂದ ಉಂಟುಮಾಡುವಂತೆ ಇರಲಿ.
*ನಿತ್ಯವೂ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವಂತೆ ಆಗಲಿ,
*ಸ್ವದೇಶಿ ಕ್ರೀಡೋತ್ಸವಗಳು ಜರಗಲಿ
*ಸರಳತೆ ಸ್ವಚ್ಛತೆಗೆ ಸದಾ ಗಮನವಿರಲಿ.
*ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ಬಳಸೋಣ.
*ನಾವು ಬದಲಾಗೋಣ, ಸಮಾಜವನ್ನು ಬದಲಾಯಿಸೋಣ.

*ಗಣಪ*

ಗಣಪ ಹಲವು ಭಿನ್ನ ಭಾವಗಳಲ್ಲಿ ಕಲಾವಿದನ ಕೈಯಿಂದ ಅಭಿವ್ಯಕ್ತಗೊಳ್ಳುತ್ತ ,ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾನೆ . ಕಾರ್ಗಿಲ್ ಪರ್ವತದಲ್ಲಿ ಸೈನಿಕನಾದ ಗಣೇಶನಾಗಿ ,
ಶಾಲೆಯ ವಿದ್ಯಾರ್ಥಿಯ ವೇಷದಲ್ಲಿ.
ಪರಂನ ವಿಜ್ಞಾನಿಯ ರೂಪದಲ್ಲಿ, ನಾಡಿಗೆ ಅನ್ನ ನೀಡುವ ರೈತನ ವೇಷದಲ್ಲಿ,
ಗರುಡವಾಹನನಾಗಿ, ಅಮರನಾಥದ ಹಿಮಲಿಂಗದಲ್ಲಿ ನಿಂತ ಗಣಪನ್ನಾಗಿ
ಭಕ್ತಿಯಿಂದ ಪೂಜಿಸುತ್ತಾರೆ.

*ಉದ್ದೇಶ*

🚩ಅಂದು ತಿಲಕರು ಕಂಡ ಕನಸು ನನಸಾಗಲಿ ಸಮಾಜದ ಏಕತೆಗಾಗಿ ಮತ್ತು ಹಿಂದೂ ಸಂಘಟನೆಗಾಗಿ ಆರಂಭಿಸಿದರು .
🚩ಗಣೇಶೋತ್ಸವ ವೇದಿಕೆಗಳು ರಾಜಕೀಯ ಭಾಷಣಗಳಿಗೆ, ದೂರು- ದುಮ್ಮಾನಗಳಿಗೆ ವೇದಿಕೆಯಾಗದೆ .

🚩ರಾಷ್ಟ್ರವನ್ನು ಭೀಕರವಾಗಿ ಕಾಡುತ್ತಿರುವ ಭಯೋತ್ಪಾದನೆ,
ಹಿಂದೂ ಸಮಾಜಕ್ಕೆ ಅಂಟಿರುವ ಅಸ್ಪೃಶ್ಯತೆಯ ರೋಗದ ಮುಕ್ತಿಗಾಗಿ ,
🚩ಮತಾಂತರವೆಂಬ ಚಿನ್ನದ ಚೂರಿಯ ಮೂಲಕ ಹಿಂದೂ ಸಮಾಜಕ್ಕೆ ಆಗುತ್ತಿರುವ ಹಾನಿ ಹಾಗೂ ಸಾಮಾಜಿಕ ಕಳಕಳಿಯ ವಿಷಯಗಳು ಮೂಡಿಬರಬೇಕು .

🚩ಗೋ ಸಂರಕ್ಷಣೆ, ಸಾಂಸ್ಕೃತಿಕ ಆಕ್ರಮಣಗಳ ಕುರಿತು ಚಿಂತನೆಯ ನೆಲೆಯಾಗಲಿ,

🚩ಪರಿಸರಕ್ಕೆ ಹೊರೆಯಾಗದ ಬಣ್ಣ ಶಿಲ್ಪ ವಸ್ತುಗಳಿಂದ ಗಣಪನ ಮೂರ್ತಿ ರೂಪ ಪಡೆಯಬೇಕು .

🚩ಆಚರಣೆ ಅತಿರೇಕಕ್ಕೆ ಹೊರಳದೆ ಸಾಮಾಜಿಕ ಪುನರುತ್ಥಾನದ ಮಹತ್ವದ ಮೈಲುಗಲ್ಲಾಗಲಿ ಎಂಬುದೇ ಎಲ್ಲರ ಅಂತರಾಳದ ಆಶಯ .

🚩ನಮ್ಮೂರಿನ ಗಣೇಶೋತ್ಸವ ಆದರ್ಶದ ಗಣೇಶ ಉತ್ಸವವಾಗಲಿ .
🚩ಎಲ್ಲರೂ ಒಂದಾಗಿ ಒಟ್ಟಾಗಿ ಗಣಪತಿಯನ್ನು ಪೂಜಿಸೋಣ
🚩ಸಂಸ್ಕೃತಿ ಅರಳಿಸುವ ಕಾರ್ಯಕ್ರಮಗಳು ಆಗಲಿ.
🚩ಎಲ್ಲರೂ ನಮ್ಮವರು ಎನ್ನುವ ಭಾವ ನಮ್ಮೆಲ್ಲರದಾಗಲಿ
🚩ಗುಡಿಯಿಂದ ಗುಡಿಸಲಿನವರಿಗೂ ಗಣಪತಿಯ ಪೂಜೆ ಮಾಡಿಸೋಣ .
🚩 ನಮ್ಮ ಗಣಪತಿಯ ಉತ್ಸವ ನೊಂದು ಬೆಂದವರಿಗೆ ಸಹಕಾರ ಕೊಡುವ ಗಣಪತಿ ಸಮಿತಿ ನಮ್ಮದಾಗಲಿ .
🚩ಭಕ್ತಿಯ ಅಮಲಿನ ಕುಣಿತ- ಗಲಭೆ ರಹಿತ , ನಮ್ಮ ಉತ್ಸವವಾಗಲಿ.

ಮನುಷ್ಯ ಸ್ವಭಾವತಃ ಸಂಘಜೀವಿ. ಆದಿಮಾನವನಿಂದ ಹಿಡಿದು ಆಧುನಿಕ ಪ್ರಜ್ಞಾವಂತ ನಾಗರೀಕ ನವರೆಗೆ ಮನುಕುಲಕ್ಕೆ ಕರೆದುಕೊಂಡು ಬದುಕಿದ್ದ ಮನುಕುಲದ ನೈಜ ಇತಿಹಾಸ
'ತೇನ ತ್ಯಕ್ತೇನ ಭುಂಜಿತಾ' ಎಂಬ ಉಪನಿಷದೋಕ್ತಿಯ೦ತೆ ತ್ಯಾಗದಿಂದ ಹಂಚಿ ತಿನ್ನುವ ಭಾವ ಹಿಂದೂ ಸಮಾಜದಲ್ಲಿ ರಕ್ತಗತವಾಗಿದೆ.
ಸಮಾಜದ ಆಗು ಹೋಗುಗಳಿಗೆ ಸದಾ ತೆರೆದ ಕಣ್ಣುಗಳಾಗಿ ಸಂಸ್ಕೃತಿ ಪರಂಪರೆಯ ಮಿತಿಯೊಳಗೆ ತಳುಕು ಹಾಕುವ ಹಿಂದೂ ಸಮಾಜಕ್ಕೆ ಒಗ್ಗಟ್ಟಿನ ಅರಿವು ಬಹಳವಾಗೇ ಇದೆ .
ಆಂತರಿಕ ಅಸಹಜ ಕಾರಣಗಳಿಂದ ವಿಘಟಿತ ಹಿಂದೂ ಸಮಾಜವನ್ನು ಒಂದು ಗೂಡಿಸುವ ಅನೇಕ ಪ್ರಯತ್ನಗಳು ಈ ನೆಲದಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿತ್ತು .ಹಬ್ಬ ಹರಿದಿನಗಳಿಗೆ ಕೊರತೆಯಿಲ್ಲದ ಹಿಂದೂ ಸಮಾಜದಲ್ಲಿ ಸಾಮಾಜಿಕ ಪುನರುತ್ಥಾನದ ಒಂದು ಮಹತ್ವದ ಮೈಲಿಗಲ್ಲಾಗಿ ಗಣಪನ ಹಬ್ಬ ಪಾತ್ರ ವಹಿಸಬಹುದೆ೦ದು ಮೊದಲು ಆಲೋಚಿಸಿದವರೇ ಲೋಕಮಾನ್ಯ ಬಾಲಗಂಗಾಧರ ತಿಲಕರು.
ತಿಲಕರ ಉದ್ದೇಶ ಮತ್ತು ಕಲ್ಪನೆಯ ಸಕಾರಕ್ಕಾಗಿ ಕಾರ್ಯ ಮಾಡೋಣ....

- ಗಣಪತಿ ಬಪ್ಪಾ ಮೋರಯಾ .....

ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು💐💐💐🙏 ==============================.
ಮನೋಹರ ಮಠದ್, ಪ್ರಚಾರಕ್ ,ದೇವಾಲಯ ಸಂವರ್ಧನಾ ಸಮಿತಿ ,ಕರ್ನಾಟಕ ರಾಜ್ಯ ಸಂಯೋಜಕ್.(ಬೆಂಗಳೂರು)

 #ಗೌರಿ_ಗಣೇಶ_ಹಬ್ಬದ_ಶುಭಾಶಯಗಳು*ಯುಗ ಸಂದಿಕಾಲದ ಪರಿವರ್ತನೆಗಾಗಿ ನಮ್ಮ ಗಣಪನ  ಹಬ್ಬ.* ನಮ್ಮ  ಸಂಸ್ಕೃತಿಯಲ್ಲಿ   ಹಬ್ಬ - ಹರಿದಿನ  ಜಾತ್ರೆ ಉತ್...
07/09/2024

#ಗೌರಿ_ಗಣೇಶ_ಹಬ್ಬದ_ಶುಭಾಶಯಗಳು

*ಯುಗ ಸಂದಿಕಾಲದ ಪರಿವರ್ತನೆಗಾಗಿ ನಮ್ಮ ಗಣಪನ ಹಬ್ಬ.*

ನಮ್ಮ ಸಂಸ್ಕೃತಿಯಲ್ಲಿ ಹಬ್ಬ - ಹರಿದಿನ ಜಾತ್ರೆ ಉತ್ಸವಗಳಿಗೆ ಯಾವುದೇ ಕೊರತೆಯಿಲ್ಲ.

ಶ್ರಾವಣ ಮಾಸದಿಂದ ಆರಂಭವಾದ ಪೂಜಾ ಶುಭ ಕಾರ್ಯಕ್ರಮಗಳು ಕೊನೆಗೊಳ್ಳುವುದು ಅಶ್ವಯುಜ ಮಾಸದವರೆಗೆ ನಿರಂತರವಾಗಿ ಒಂದಲ್ಲ ಒಂದು ದೇವರ ಉತ್ಸವ ಹಬ್ಬ ಹರಿದಿನ ಮಂಗಳ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತವೆ.

ನಮ್ಮ ಸಮಾಜದಲ್ಲಿ ಹಬ್ಬಗಳು ಕೇವಲ ವೈಯಕ್ತಿಕ ಆಚರಣೆಗೆ ಸೀಮಿತವಾಗಿವೆ.
ನಾನು, ನನ್ನದು, ಎನ್ನುವ ಬದಲು ನಾವು , ನಮ್ಮದು ಎನ್ನುವ ಭಾವ ನಿರ್ಮಾಣವಾಗಬೇಕಾಗಿದೆ.

ಪರಿವರ್ತನೆಯ ಹರಿಕಾರ ಲೋಹಪುರುಷರಾದ ಎಂದೇ ಹೆಸರಾದ ಲೋಕಮಾನ್ಯ ಶ್ರೀ ಬಾಲಗಂಗಾಧರ ತಿಲಕರು ಗಣೇಶನ ಉತ್ಸವವನ್ನು ವೈಯಕ್ತಿಕ ಹಿನ್ನೆಲೆಯಲ್ಲಿ ಆಚರಿಸುವಂತೆ ಮಾಡದೆ,
ಗಣೇಶನ ಉತ್ಸವ ಸಮಾಜದ ಸಾಮಾಜಿಕ ಸಾಮರಸ್ಯತೆ, ಸಾಂಸ್ಕೃತಿಕ ಚಟುವಟಿಕೆಗಳ ಮತ್ತು ಹಿಂದೂ ಸಮಾಜದ ಏಕತೆ ಹಾಗೂ ಸ್ವದೇಶಿ ಭಾವಜಾಗರಣ ನಿರ್ಮಾಣಕ್ಕಾಗಿ ಈ ಉತ್ಸವವನ್ನು ಆರಿಸಿಕೊಂಡು ಈ ಕಾರ್ಯಕ್ರಮ ಕೇವಲ ಉತ್ಸವ ವಾಗದೆ ಸಮಾಜ ಆಂದೋಲನವನ್ನಾಗಿ ಮಾಡಿದ ಕೀರ್ತಿ ಶ್ರೇಯಸ್ಸು ತಿಲಕರಿಗೆ ಸಲ್ಲಬೇಕು.

ವಯಸ್ಸಿನ ಇತಿ - ಮಿತಿ ಇಲ್ಲದೆ, ಲಿಂಗ -ಭೇದವಿಲ್ಲದೆ ಮೇಲು-ಕೀಲುಗಳಿಲ್ಲದೆ ಮತ್ತು ಸ್ಫೃಶ್ಯ- ಅಸ್ಪೃಶ್ಯ ಭಾವನೆಗಳಿಲ್ಲದೆ ಸದಾ ಕಾಲ ಸರ್ವದ ಎಲ್ಲರಿಂದಲೂ ಪೂಜೆ ಪೂಜೆಗೊಳ್ಳುವವನು ವಿಘ್ನ ವಿನಾಯಕ ವಿಘ್ನೇಶ,

ಇಂದಿನ ದೇಶ ಕಾಲ ಪರಿಸ್ಥಿತಿ ಅನುಸಾರ ಗಣಪತಿ ಆಚರಣೆಯಲ್ಲಿ ಗ್ರಾಮ / ನಗರಗಳಲ್ಲಿ ಇರುವ ಯುವ ವೃoದಗಳು ಅಗತ್ಯ ಪರಿವರ್ತನೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇಂದು ಬಂದಿದೆ,

ಮತ್ತೆ ಭಾದ್ರಪದ ಮಾಸ ಬಂದಿದೆ .ಗೌರಿ ಗಣೇಶ ಹಬ್ಬದ ಸಡಗರ -ಸಂಭ್ರಮ ಕ್ಕೆ ಸಮಸ್ತ ದೇಶವಾಸಿಗಳು ಸಜ್ಜಾಗಿದ್ದಾರೆ ಸಕಲರ ಪ್ರೀತಿ ಪಾತ್ರಗಳಿಗೆ ಗೌರವಕ್ಕೆ ಒಡೆಯನಾದ ಆ ಮಹಾ ಗಣಪನ ಮಹಿಮೆಯರಿಯದ ಭಾರತೀಯ ಇರಲು ಸಾದ್ಯವೇ! ಇಲ್ಲ...
*ಆಚರಿಸಬೇಕಾದ ರೀತಿ*
*ಗಣೇಶನ ಉತ್ಸವದ ಆಚರಣೆ ಭಕ್ತಿ ಭಾವ ಸಂಗೀತದಿಂದ ಕೂಡಿರಲಿ,
*ಪರಿಸರಕ್ಕೆ ಪೂರಕವಾದ ವಸ್ತುಗಳ ಬಳಕೆ ಆಗಲಿ.
*ಸ್ವದೇಶಿ ಭಾವ ಜಾಗರಣವಾಗಲಿ.
*ಧರಿಸುವ ವೇಷ ಆಡುವ ಭಾಷೆ ಬಂದ ಭಕ್ತಾದಿಗಳಿಗೆ ಆನಂದ ಉಂಟುಮಾಡುವಂತೆ ಇರಲಿ.
*ನಿತ್ಯವೂ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವಂತೆ ಆಗಲಿ,
*ಸ್ವದೇಶಿ ಕ್ರೀಡೋತ್ಸವಗಳು ಜರಗಲಿ
*ಸರಳತೆ ಸ್ವಚ್ಛತೆಗೆ ಸದಾ ಗಮನವಿರಲಿ.
*ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ಬಳಸೋಣ.
*ನಾವು ಬದಲಾಗೋಣ, ಸಮಾಜವನ್ನು ಬದಲಾಯಿಸೋಣ.

*ಗಣಪ*

ಗಣಪ ಹಲವು ಭಿನ್ನ ಭಾವಗಳಲ್ಲಿ ಕಲಾವಿದನ ಕೈಯಿಂದ ಅಭಿವ್ಯಕ್ತಗೊಳ್ಳುತ್ತ ,ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾನೆ . ಕಾರ್ಗಿಲ್ ಪರ್ವತದಲ್ಲಿ ಸೈನಿಕನಾದ ಗಣೇಶನಾಗಿ ,
ಶಾಲೆಯ ವಿದ್ಯಾರ್ಥಿಯ ವೇಷದಲ್ಲಿ.
ಪರಂನ ವಿಜ್ಞಾನಿಯ ರೂಪದಲ್ಲಿ, ನಾಡಿಗೆ ಅನ್ನ ನೀಡುವ ರೈತನ ವೇಷದಲ್ಲಿ,
ಗರುಡವಾಹನನಾಗಿ, ಅಮರನಾಥದ ಹಿಮಲಿಂಗದಲ್ಲಿ ನಿಂತ ಗಣಪನ್ನಾಗಿ
ಭಕ್ತಿಯಿಂದ ಪೂಜಿಸುತ್ತಾರೆ.

*ಉದ್ದೇಶ*

🚩ಅಂದು ತಿಲಕರು ಕಂಡ ಕನಸು ನನಸಾಗಲಿ ಸಮಾಜದ ಏಕತೆಗಾಗಿ ಮತ್ತು ಹಿಂದೂ ಸಂಘಟನೆಗಾಗಿ ಆರಂಭಿಸಿದರು .
🚩ಗಣೇಶೋತ್ಸವ ವೇದಿಕೆಗಳು ರಾಜಕೀಯ ಭಾಷಣಗಳಿಗೆ, ದೂರು- ದುಮ್ಮಾನಗಳಿಗೆ ವೇದಿಕೆಯಾಗದೆ .

🚩ರಾಷ್ಟ್ರವನ್ನು ಭೀಕರವಾಗಿ ಕಾಡುತ್ತಿರುವ ಭಯೋತ್ಪಾದನೆ,
ಹಿಂದೂ ಸಮಾಜಕ್ಕೆ ಅಂಟಿರುವ ಅಸ್ಪೃಶ್ಯತೆಯ ರೋಗದ ಮುಕ್ತಿಗಾಗಿ ,
🚩ಮತಾಂತರವೆಂಬ ಚಿನ್ನದ ಚೂರಿಯ ಮೂಲಕ ಹಿಂದೂ ಸಮಾಜಕ್ಕೆ ಆಗುತ್ತಿರುವ ಹಾನಿ ಹಾಗೂ ಸಾಮಾಜಿಕ ಕಳಕಳಿಯ ವಿಷಯಗಳು ಮೂಡಿಬರಬೇಕು .

🚩ಗೋ ಸಂರಕ್ಷಣೆ, ಸಾಂಸ್ಕೃತಿಕ ಆಕ್ರಮಣಗಳ ಕುರಿತು ಚಿಂತನೆಯ ನೆಲೆಯಾಗಲಿ,

🚩ಪರಿಸರಕ್ಕೆ ಹೊರೆಯಾಗದ ಬಣ್ಣ ಶಿಲ್ಪ ವಸ್ತುಗಳಿಂದ ಗಣಪನ ಮೂರ್ತಿ ರೂಪ ಪಡೆಯಬೇಕು .

🚩ಆಚರಣೆ ಅತಿರೇಕಕ್ಕೆ ಹೊರಳದೆ ಸಾಮಾಜಿಕ ಪುನರುತ್ಥಾನದ ಮಹತ್ವದ ಮೈಲುಗಲ್ಲಾಗಲಿ ಎಂಬುದೇ ಎಲ್ಲರ ಅಂತರಾಳದ ಆಶಯ .

🚩ನಮ್ಮೂರಿನ ಗಣೇಶೋತ್ಸವ ಆದರ್ಶದ ಗಣೇಶ ಉತ್ಸವವಾಗಲಿ .
🚩ಎಲ್ಲರೂ ಒಂದಾಗಿ ಒಟ್ಟಾಗಿ ಗಣಪತಿಯನ್ನು ಪೂಜಿಸೋಣ
🚩ಸಂಸ್ಕೃತಿ ಅರಳಿಸುವ ಕಾರ್ಯಕ್ರಮಗಳು ಆಗಲಿ.
🚩ಎಲ್ಲರೂ ನಮ್ಮವರು ಎನ್ನುವ ಭಾವ ನಮ್ಮೆಲ್ಲರದಾಗಲಿ
🚩ಗುಡಿಯಿಂದ ಗುಡಿಸಲಿನವರಿಗೂ ಗಣಪತಿಯ ಪೂಜೆ ಮಾಡಿಸೋಣ .
🚩 ನಮ್ಮ ಗಣಪತಿಯ ಉತ್ಸವ ನೊಂದು ಬೆಂದವರಿಗೆ ಸಹಕಾರ ಕೊಡುವ ಗಣಪತಿ ಸಮಿತಿ ನಮ್ಮದಾಗಲಿ .
🚩ಭಕ್ತಿಯ ಅಮಲಿನ ಕುಣಿತ- ಗಲಭೆ ರಹಿತ , ನಮ್ಮ ಉತ್ಸವವಾಗಲಿ.

ಮನುಷ್ಯ ಸ್ವಭಾವತಃ ಸಂಘಜೀವಿ. ಆದಿಮಾನವನಿಂದ ಹಿಡಿದು ಆಧುನಿಕ ಪ್ರಜ್ಞಾವಂತ ನಾಗರೀಕ ನವರೆಗೆ ಮನುಕುಲಕ್ಕೆ ಕರೆದುಕೊಂಡು ಬದುಕಿದ್ದ ಮನುಕುಲದ ನೈಜ ಇತಿಹಾಸ
'ತೇನ ತ್ಯಕ್ತೇನ ಭುಂಜಿತಾ' ಎಂಬ ಉಪನಿಷದೋಕ್ತಿಯ೦ತೆ ತ್ಯಾಗದಿಂದ ಹಂಚಿ ತಿನ್ನುವ ಭಾವ ಹಿಂದೂ ಸಮಾಜದಲ್ಲಿ ರಕ್ತಗತವಾಗಿದೆ.
ಸಮಾಜದ ಆಗು ಹೋಗುಗಳಿಗೆ ಸದಾ ತೆರೆದ ಕಣ್ಣುಗಳಾಗಿ ಸಂಸ್ಕೃತಿ ಪರಂಪರೆಯ ಮಿತಿಯೊಳಗೆ ತಳುಕು ಹಾಕುವ ಹಿಂದೂ ಸಮಾಜಕ್ಕೆ ಒಗ್ಗಟ್ಟಿನ ಅರಿವು ಬಹಳವಾಗೇ ಇದೆ .
ಆಂತರಿಕ ಅಸಹಜ ಕಾರಣಗಳಿಂದ ವಿಘಟಿತ ಹಿಂದೂ ಸಮಾಜವನ್ನು ಒಂದು ಗೂಡಿಸುವ ಅನೇಕ ಪ್ರಯತ್ನಗಳು ಈ ನೆಲದಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿತ್ತು .ಹಬ್ಬ ಹರಿದಿನಗಳಿಗೆ ಕೊರತೆಯಿಲ್ಲದ ಹಿಂದೂ ಸಮಾಜದಲ್ಲಿ ಸಾಮಾಜಿಕ ಪುನರುತ್ಥಾನದ ಒಂದು ಮಹತ್ವದ ಮೈಲಿಗಲ್ಲಾಗಿ ಗಣಪನ ಹಬ್ಬ ಪಾತ್ರ ವಹಿಸಬಹುದೆ೦ದು ಮೊದಲು ಆಲೋಚಿಸಿದವರೇ ಲೋಕಮಾನ್ಯ ಬಾಲಗಂಗಾಧರ ತಿಲಕರು.
ತಿಲಕರ ಉದ್ದೇಶ ಮತ್ತು ಕಲ್ಪನೆಯ ಸಕಾರಕ್ಕಾಗಿ ಕಾರ್ಯ ಮಾಡೋಣ....

- ಗಣಪತಿ ಬಪ್ಪಾ ಮೋರಯಾ .....

ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು💐💐💐🙏 ==============================.
ಮನೋಹರ ಮಠದ್, ಪ್ರಚಾರಕ್ ,ದೇವಾಲಯ ಸಂವರ್ಧನಾ ಸಮಿತಿ ,ಕರ್ನಾಟಕ ರಾಜ್ಯ ಸಂಯೋಜಕ್.(ಬೆಂಗಳೂರು)

ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು 💐
06/09/2024

ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು 💐

02/09/2024

ಬೆಂಗಳೂರು ಮಹಾನಗರದ ಹಿಂದೂ ಜಾಗರಣಾ ವೇದಿಕೆಯಿಂದ ನಡೆದ ಅಖಂಡ ಭಾರತ ಸಂಕಲ್ಪ ದಿನ.

ಮನೋಹರ ಮಠದ್
ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕರು

B Y Raghavendra Shreemad Veerashaiva IT-Cell BJP Karnataka Bhagwant Khuba Pratap Simha Sunil Kumar Karkala Vishva Hindu Parishad -VHP BJP Yadagiri Manohara mathad Basavaraj Bommai Nirmal Kumar Surana Fight For Right Basavarajswamy malemath Rashtradharma ರಾಷ್ಟ್ರಧರ್ಮ Basavaraj Mattimadu ABVP Karnataka Bharatiya Janata Party (BJP) VHP- Vishwa Hindu Parishad BJYM Ashok Singhal Foundation Rashtriya Swayamsevak Sangh (RSS) राष्ट्रीय स्वयंसेवक संघ - Rss RSS: राष्ट्रीय स्वयंसेवक संघ RSS Indore Hindu Maha Ganapathi Rajanna Hindu Jagaran Vishwa Hindu Parishad Karnataka Uttar Worldwide Hindu Temples ॐ Hindu Rashtra

24/07/2024

#ಸಂಚಾರಿ_ನಿಯಮ
ಹೆಲ್ಮೆಟ್ ಧರಿಸಿ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮ ಪಾಲಿಸಿ, ಯಾವಾಗಲೂ ಹೆಲ್ಮೆಟ್ ಧರಿಸಿ.




#ಹೆಲ್ಮೆಟ್

22/07/2024

ಪಂಡರಾಪುರದ ದಿಂಡಿ ಉತ್ಸವ.
ಆಶಾಡ ಏಕಾದಶಿ ಎಂದು ನಡೆದ ವಿರಾಟ ಸ್ವರೂಪದ ವಿಹಂಗಮ ನೋಟ.
ಪಾಂಡುರಂಗ ವಿಠಲ, ಪಂಡರಿನಾಥ ವಿಠಲ.

16/07/2024

ರಾಮ.. ಲಕ್ಷ್ಮಣ.... ಜಾನಕಿ....
ಜೈ..ಬೋಲೋ...ಹನುಮಾನ ಕೀ🚩


11/07/2024

ಅಂಜನಾದ್ರಿ ಪರ್ವತ

ಗಣಪತಿ ಶ್ಲೋಕ
10/07/2024

ಗಣಪತಿ ಶ್ಲೋಕ

ಗಣಪತಿ ಶ್ಲೋಕ
09/07/2024

ಗಣಪತಿ ಶ್ಲೋಕ

08/07/2024

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಾತ್ರೆ ೮ ದಿನಗಳ ಕಾಲ ನಡೆಯುತ್ತದೆ.

•ಮೊದಲ ದಿನ ಕೋಡಿ ಧ್ವಜವನ್ನು ಏರಿಸಲಾಗುತ್ತದೆ.

•ಮೂರನೇ ದಿನ ದೇವರ ಮೂಡು ಸವಾರಿ (ಮೂಡಣದ ದಿಕ್ಕಿಗೆ) ನಡೆಯುತ್ತದೆ.

•ಐದನೇ ದಿನ ರಥಬೀದಿಯಲ್ಲಿ ಬೆಳ್ಳಿ ರಥೋತ್ಸವ ನಡೆಯುತ್ತದೆ.

•ಆರನೇ ದಿನ ಪಡು ಸವಾರಿ ( ಪಡುವಣದ ದಿಕ್ಕಿಗೆ) ನಡೆಯುತ್ತದೆ.

•ಏಳನೇ ದಿನ ಬ್ರಹ್ಮರಥೋತ್ಸವ ನಡೆಯುತ್ತದೆ.

• ಕೊನೆಯ ದಿನ ದೇವರ ಕಟೀಲು ಊರ ಸವಾರಿ ನಡೆಯುತ್ತದೆ. ಮರಳಿ ರಥಬೀದಿಗೆ ಬರುವಾಗ ಮಧ್ಯರಾತ್ರಿ ಸುಮಾರು ೨ ಘಂಟೆ ಆಗುತ್ತದೆ. ಅದೇ ಸಮಯಕ್ಕೆ ಶಿಬರೂರಿನ ಕೊಡಮಣಿತ್ತಾಯ ದೈವದ ಪ್ರವೇಶವೂ ಆಗಿರುತ್ತದೆ. ಮುಂದೆ ಅಲ್ಲಿ ಅವಭೃಥೋತ್ಸವ (ರಥೋತ್ಸವ) ನಡೆಯುತ್ತದೆ. ಬಳಿಕ ದೇವರು ಜಳಕಕ್ಕೆ ಹೋಗಿ ಅಲ್ಲಿಂದ ಮರಳಿ ಬರುವಾಗ ತೂತಾಟ (ಬೆಂಕಿಯ ಆಟ) ಶುರುವಾಗುತ್ತದೆ. ಹಿಂದಿನ ಕಾಲದಲ್ಲಿ ಕೊಡೆತ್ತೂರು ಮತ್ತು ಅತ್ತೂರು ಗ್ರಾಮದ ಜನತೆಯ ನಡುವೆ ಜಗಳವಾಗುತ್ತಿದ್ದರಿಂದ, ಅವರ ಕೋಪವನ್ನು ದೇವರ ಮುಂದೆಯೇ ನಿವಾರಣೆಯಾಗಲು ಈ ಆಚರಣೆಯನ್ನು ಜಾರಿಗೆ ತಂದಿದ್ದರು. ಅದು ಇಂದಿಗೂ ಜಾತ್ರಾ ಮಹೋತ್ಸವದ ಒಂದು ಭಾಗವಾಗಿ ಆಚರಿಸಲ್ಪಡುತ್ತದೆ.
ಇದಲ್ಲದೆ ಉತ್ಸವದ ಎಲ್ಲಾ ದಿನಗಳಲ್ಲಿ ಚಿನ್ನದ ರಥೋತ್ಸವ ನಡೆಯುತ್ತದೆ.

ಜಗತ್ತಿನ ಅತೀ ದೊಡ್ಡ ರಥಯಾತ್ರೆ ಪುರಿ ಶ್ರೀ ಜಗನ್ನಾಥ ರಥಯಾತ್ರೆಯ ಹಾರ್ದಿಕ ಶುಭಾಶಯಗಳು 🙏🙏🚩🕉️🚩 ಜೈ ಜಗನ್ನಾಥ🚩ಜೈ ಶ್ರೀ ಕೃಷ್ಣ🙏    #ಜೈಜಗನ್ನಾಥ್...
07/07/2024

ಜಗತ್ತಿನ ಅತೀ ದೊಡ್ಡ ರಥಯಾತ್ರೆ ಪುರಿ ಶ್ರೀ ಜಗನ್ನಾಥ ರಥಯಾತ್ರೆಯ ಹಾರ್ದಿಕ ಶುಭಾಶಯಗಳು 🙏🙏🚩🕉️🚩

ಜೈ ಜಗನ್ನಾಥ🚩ಜೈ ಶ್ರೀ ಕೃಷ್ಣ🙏

#ಜೈಜಗನ್ನಾಥ್ #ಜೈಶ್ರೀಕೃಷ್ಣ #ರಥಯಾತ್ರೆ

06/07/2024

ನಮ್ಮ ಕನ್ನಡ ಸಂಸ್ಕೃತಿ

Address

Bangalore

Website

Alerts

Be the first to know and let us send you an email when ಸಂಸ್ಕೃತಿ ಪರಂಪರೆ posts news and promotions. Your email address will not be used for any other purpose, and you can unsubscribe at any time.

Videos

Share