Agriculture India Magazine

  • Home
  • Agriculture India Magazine

Agriculture India Magazine Agriculture India is a Agriculture and Related Subjects web Magazine

Severe dangerous cyclonic storm Ditva to hit Indian coast
29/11/2025

Severe dangerous cyclonic storm Ditva to hit Indian coast

Early Observed Impacts in India: As of November 29, strong winds have already caused minor incidents, such as a tree falling

ಭಾರತೀಯ ಕರಾವಳಿಗೆ ಅಪ್ಪಳಿಸಲಿರುವ ದಿತ್ವಾ ಚಂಡಮಾರುತ ವಿವರ
29/11/2025

ಭಾರತೀಯ ಕರಾವಳಿಗೆ ಅಪ್ಪಳಿಸಲಿರುವ ದಿತ್ವಾ ಚಂಡಮಾರುತ ವಿವರ

ದಿತ್ವಾ ಚಂಡಮಾರುತ ಮಾನ್ಸೂನ್ ನಂತರದ ಚಂಡಮಾರುತವಾಗಿದೆ. ಶ್ರೀಲಂಕಾದ ಕರಾವಳಿಯ ಬಳಿಯ ನೈಋತ್ಯ ಬಂಗಾಳಕೊಲ್ಲಿಯಲ್ಲಿ ಆಳವಾದ ವಾಯುಭಾರ .....

ಆಕ್ಟೋಬರ್ 28ರಿಂದ  ಸೋಯಾ, ಸೂರ್ಯಕಾಂತಿ, ಹೆಸರು ಖರೀದಿ ಆರಂಭ
27/10/2025

ಆಕ್ಟೋಬರ್ 28ರಿಂದ ಸೋಯಾ, ಸೂರ್ಯಕಾಂತಿ, ಹೆಸರು ಖರೀದಿ ಆರಂಭ

ಅಕ್ಟೋಬರ್ 28ರಿಂದ ಸೋಯಾಬಿನ್‌, ಸೂರ್ಯಕಾಂತಿ ಮತ್ತು ಹೆಸರುಕಾಳು ಖರೀದಿ ಆರಂಭವಾಗಲಿದೆ ಎಂದು ಕೃಷಿ ... ಎಲ್ಲೆಡೆ ಈಗಾಗಲೇ ಖರೀದಿ ಕೇಂದ್ರ....

*ಸಿ. ಟಿ.ಆರ್.ಐ. ಕೇಂದ್ರದಲ್ಲಿ ಯಶಸ್ವಿ ಪ್ರಯೋಗ ;ತಂಬಾಕು ಹದಗೊಳಿಸಲು  ವಿದ್ಯುತ್ ಚಾಲಿತ ವಿನೂತನ ತಂತ್ರಜ್ಞಾನ ಬ್ಯಾರನ್. ವಿವರಗಳಿಗೆ ಕೆಳಗಿನ ಲ...
20/10/2025

*ಸಿ. ಟಿ.ಆರ್.ಐ. ಕೇಂದ್ರದಲ್ಲಿ ಯಶಸ್ವಿ ಪ್ರಯೋಗ ;ತಂಬಾಕು ಹದಗೊಳಿಸಲು ವಿದ್ಯುತ್ ಚಾಲಿತ ವಿನೂತನ ತಂತ್ರಜ್ಞಾನ ಬ್ಯಾರನ್. ವಿವರಗಳಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ*

https://agricultureindia.in/innovative-electric-powered-baron-for-smoking-tobacco/

ವರಮಾನದ ಲೆಕ್ಕಕ್ಕೆ ಇದು ಪ್ಲಸ್ಸಾಯಿತಲ್ಲ ಎಂದು ಕೊಂಡೆ !ಕೃಷಿ ಉತ್ಪನ್ನದ ಆದಾಯದ ಕುರಿತು ಅನುಭವಸ್ಥ ಕೃಷಿಕರೊಬ್ಬರ ಲೆಕ್ಕಾಚಾರ. ಪೂರ್ಣ ಓದಲು ಲಿಂ...
17/10/2025

ವರಮಾನದ ಲೆಕ್ಕಕ್ಕೆ ಇದು ಪ್ಲಸ್ಸಾಯಿತಲ್ಲ ಎಂದು ಕೊಂಡೆ !
ಕೃಷಿ ಉತ್ಪನ್ನದ ಆದಾಯದ ಕುರಿತು ಅನುಭವಸ್ಥ ಕೃಷಿಕರೊಬ್ಬರ ಲೆಕ್ಕಾಚಾರ. ಪೂರ್ಣ ಓದಲು ಲಿಂಕ್ ಕ್ಲಿಕ್ ಮಾಡಿ

ಗೆಳೆಯ ಕವಲುಕೋಡು ವೆಂಕಟೇಶ್ ಮೊನ್ನೆ ಮೊನ್ನೆಯಷ್ಟೇ ಇದೇ ಚಾರ್ಕೋಲು ವಿಷಯ ಹೇಳಿದ್ದ. ತಿಪಟೂರಿಗೆ ಹೋಗಿ ಕಂಡು ಬರೋಣ ಎಂದಿದ್ದ. ಹೀಗೆ ಸಿ....

ಜಂಟಿ ಸಮೀಕ್ಷೆ ಮುಗಿಯುತ್ತಿದ್ದಂತೆ ಸಮರ್ಪಕವಾಗಿ ಪರಿಹಾರ ತಲುಪಿಸಿ: ಸಿ.ಎಂ.ಸಿದ್ದರಾಮಯ್ಯಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬೆಳೆ ಹಾನಿ‌ ಸಭೆ ನಡ...
17/09/2025

ಜಂಟಿ ಸಮೀಕ್ಷೆ ಮುಗಿಯುತ್ತಿದ್ದಂತೆ ಸಮರ್ಪಕವಾಗಿ ಪರಿಹಾರ ತಲುಪಿಸಿ: ಸಿ.ಎಂ.ಸಿದ್ದರಾಮಯ್ಯ

ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬೆಳೆ ಹಾನಿ‌ ಸಭೆ ನಡೆಸಿದ ಸಿಎಂ

ಸಭೆ ಬಳಿಕ ಬೆಳೆ ಹಾನಿ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು

ಕಲ್ಬುರ್ಗಿ ಸೆ 17: ಜಂಟಿ ಸಮೀಕ್ಷೆ ಮುಗಿಯುತ್ತಿದ್ದಂತೆ ಬೆಳೆ ಹಾನಿಗೆ ಸಮರ್ಪಕವಾಗಿ ಪರಿಹಾರ ತಲುಪಿಸಿ. ಮಾನವ- ಜಾನವಾರು ಜೀವ ಹಾನಿಗಳಿಗೆ ಶೇ100 ರಷ್ಟು ಪರಿಹಾರ ಒದಗಿಸಿರುವ ರೀತಿಯಲ್ಲೇ ಬೆಳೆ ಹಾನಿಗೂ ಒದಗಿಸಿ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಲ್ಬುರ್ಗಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ ಅತಿವೃಷ್ಠಿಯಿಂದ ಸಂಭವಿಸಿದ ಬೆಳೆ ಹಾನಿ ಕುರಿತಂತೆ ಮಾಹಿತಿ ಪಡೆದು, ಜಂಟಿ ಸಮೀಕ್ಷೆ ನಡೆದಿರುವ ಪ್ರಮಾಣದ ಬಗ್ಗೆ ಮಾಹಿತಿ ಪಡೆದ ಬಳಿಕ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಲಹೆ ಸೂಚನೆಗಳನ್ನು ನೀಡಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಜಯ್ ಸಿಂಗ್ ಅವರು ಪರಿಸ್ಥಿತಿಯನ್ನು ವಿವರಿಸಿ, "ತಾವು ಸಿಎಂ ಆಗಿರುವಾಗ

ಕಳೆದ ಬಾರಿಗಿಂತ ಈ ಬಾರಿ ಉತ್ತಮ ಮಳೆ ಆಗಿದೆ. ವಾಡಿಕೆಗಿಂತ ಶೇ17 ರಷ್ಟು ಮಳೆ ಹೆಚ್ಚಾಗಿದೆ. 37 ಮಾನವ ಜೀವ ಹಾನಿ ಪ್ರಕರಣಗಳು ವರದಿಯಾಗಿದ್ದು ಎಲ್ಲಾ ಪರಿಹಾರ ನೀಡಲಾಗಿದೆ.
ಜಾನವಾರು ಪ್ರಾಣ ಹಾನಿ 175 ಪ್ರಕರಣ ವರದಿಯಾಗಿದ್ದು ಎಲ್ಲದಕ್ಕೂ ಪರಿಹಾರ ನೀಡಲಾಗಿದೆ. ಸಂಪೂರ್ಣ ಮನೆ ಹಾನಿ, ಭಾಗಶಃ ಹಾನಿ ಆಗಿರುವ ಎಲ್ಲಾ ಪ್ರಕರಣಹಳಲ್ಲೂ ಪರಿಹಾರ ನೀಡಲಾಗಿದೆ ಎಂದರು.

ಬೀದರ್, ಕಲ್ಬುರ್ಗಿ, ಕೊಪ್ಪಳ, ಯಾದಗೀರ್ ಜಿಲ್ಕೆಗಳಲ್ಲಿ ಮಳೆಯಿಂದ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.‌

ನಿರಂತರ ಜೋಳು ಮಳೆ ಇರುವುದರಿಂದ ಬೆಳೆ ಹಾನಿಯ ಸಂಪೂರ್ಣ ಜಂಟಿ ಸಮೀಕ್ಷೆಗೆ ಅಡ್ಡಿ ಆಗುತ್ತಿದೆ. ಹೀಗಾಗಿ ನಿಗಧಿತ ಅವಧಿಯೊಳಗೆ ಜಂಟಿ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಮಳೆ ನಿಂತ ಬಳಿಕ ಎಂಟತ್ತು ದಿನಗಳ ಹೆಚ್ಚುವರಿ ಅಗತ್ಯ ಬೀಳಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಸದ್ಯ ದ್ರೋಣ್ ಕ್ಯಾಮರಾ ಮೂಲಕ ಮಾಡಿರುವ ಬೆಳೆ ಹಾನಿ ವಿಡಿಯೊವನ್ನು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ತೋರಿಸಿ ವಿವರಿಸಿದರು.

*ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ*

ಸಭೆಯ ಬಳಿಕ ಮುಖ್ಯಮಂತ್ರಿಗಳು ಅಫ್ಜಲಪುರ ವಿಧಾನಸಭಾ ಕ್ಷೇತ್ರದ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

25/05/2025

Light to moderate rain/thundershowers accompanied by lightning and gusty wind speed reaching 30-40 kmph is likely to occur at one or two places over Udupi, Dakshina Kannada, Uttara Kannada, Gulbarga, Yadgir and Bidar districts during next 3 Hours.
25/5/25
7.45PM

ಕೇರಳದಲ್ಲಿ ಆರಂಭವಾದ ಜೀವದಾಯಿನಿ ಮುಂಗಾರು ಮಳೆ ನರ್ತನ
24/05/2025

ಕೇರಳದಲ್ಲಿ ಆರಂಭವಾದ ಜೀವದಾಯಿನಿ ಮುಂಗಾರು ಮಳೆ ನರ್ತನ

2025 ರ ನೈಋತ್ಯ ಮಾನ್ಸೂನ್, ಭಾರತದ ಹೆಚ್ಚಿನ ಭಾಗಗಳಿಗೆ (ಈಶಾನ್ಯ ಭಾರತ ಮತ್ತು ಕೇರಳದ ಕೆಲವು ಭಾಗಗಳನ್ನು ಹೊರತುಪಡಿಸಿ) ಸಾಮಾನ್ಯಕ್ಕಿಂತ .....

ತೋಟಗಾರಿಕೆ ಬೆಳೆಗಳ ಸಾಲಿನ ನಡುವೆ ಕಂದಕ ನಿರ್ಮಾಣ ಅನುಕೂಲಗಳು
20/05/2025

ತೋಟಗಾರಿಕೆ ಬೆಳೆಗಳ ಸಾಲಿನ ನಡುವೆ ಕಂದಕ ನಿರ್ಮಾಣ ಅನುಕೂಲಗಳು

ಬೇಸಿಗೆಯಲ್ಲಿ ತೋಟಕ್ಕೆ ಬೆಂಕಿಯಿಂದ ರಕ್ಷಣೆ ಅಗತ್ಯ. ಟ್ರೆಂಚ್ ಒಳಗೆ ಬಾಳೆ, ಬದು(Bund) ಮೇಲೆ ಅರಿಶಿನ,ಶುಂಠಿ,ಮೆಣಸು,ಕೊಕೊ,ಹಣ್ಣಿನ ಗಿಡ,ಗೆಡ...

*ಅಡಿಕೆ ಬೆಲೆ ಲಕ್ಷ ರೂಪಾಯಿ ಗಡಿ ದಾಟಿತು ಎನ್ನುವಾಗಲೇ ಮತ್ತೊಂದು ಆತಂಕ ಧುತ್ತನೆ ಎದುರಾಗಿದೆ. ವಿವರಗಳಿಗೆ ಮುಂದೆ ಓದಿ*
15/05/2025

*ಅಡಿಕೆ ಬೆಲೆ ಲಕ್ಷ ರೂಪಾಯಿ ಗಡಿ ದಾಟಿತು ಎನ್ನುವಾಗಲೇ ಮತ್ತೊಂದು ಆತಂಕ ಧುತ್ತನೆ ಎದುರಾಗಿದೆ. ವಿವರಗಳಿಗೆ ಮುಂದೆ ಓದಿ*

ಈ ಸಂಶೋಧನೆಯ ವರದಿಯನ್ನು ʻʻInvestigation into the presence of alkaloids in Areca catechu-based single-use food-contact articles (FCA)ʼʼ ಎಂಬ ಹೆಸರ

*ಪ್ರತಿವರ್ಷ 4.5 ಮಿಲಿಯನ್  ಟನ್  ಪ್ಲಾಸ್ಟಿಕ್  ಕಸವಾಗಿ  ಮಣ್ಣು , ನೀರು ಮತ್ತು  ಗಾಳಿಗೆ ಸೇರುತ್ತಿದೆ. ಇದರಿಂದ ಪರಿಸರಕ್ಕೆ ಆಗುತ್ತಿರುವ ಹಾನಿ...
14/05/2025

*ಪ್ರತಿವರ್ಷ 4.5 ಮಿಲಿಯನ್ ಟನ್ ಪ್ಲಾಸ್ಟಿಕ್ ಕಸವಾಗಿ ಮಣ್ಣು , ನೀರು ಮತ್ತು ಗಾಳಿಗೆ ಸೇರುತ್ತಿದೆ. ಇದರಿಂದ ಪರಿಸರಕ್ಕೆ ಆಗುತ್ತಿರುವ ಹಾನಿ ತಪ್ಪಿಸಲು ಸಾಧ್ಯವೇ ?*

4.5 ಮಿಲಿಯನ್ ಟನ್ ಪ್ಲಾಸ್ಟಿಕ್ ಕಸವಾಗಿ ಮಣ್ಣು , ನೀರು ಗಾಳಿಗೆ ಸೇರುತ್ತದೆ. ಅವು ಬಹುಪಾಲು ನ್ಯಾನೋ ಪ್ಲಾಸ್ಟಿಕ್ ಕಣಗಳಾಗಿ ಜೀವಿಗಳ ಆಹಾರ...

*ಜೀವದಾಯಿನಿ ಮುಂಗಾರು ಮಳೆ ಶೀಘ್ರ ಆಗಮನಕ್ಕೆ ಪೂರಕ ವಾತಾವರಣವಿದೆಯೇ ?*
14/05/2025

*ಜೀವದಾಯಿನಿ ಮುಂಗಾರು ಮಳೆ ಶೀಘ್ರ ಆಗಮನಕ್ಕೆ ಪೂರಕ ವಾತಾವರಣವಿದೆಯೇ ?*

ಸಕಾಲಿಕ ಮಳೆಯಿಂದ ಹೆಚ್ಚಿದ ಮಣ್ಣಿನ ತೇವಾಂಶವು ಬೀಜ ಮೊಳಕೆಯೊಡೆಯಲು ಸಹಾಯ ಮಾಡುತ್ತದೆ ಮತ್ತು ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿ.....

Address


560019

Alerts

Be the first to know and let us send you an email when Agriculture India Magazine posts news and promotions. Your email address will not be used for any other purpose, and you can unsubscribe at any time.

Contact The Business

Send a message to Agriculture India Magazine:

  • Want your business to be the top-listed Media Company?

Share