VKU News

VKU News ಮುಚ್ಚು ಮರೆ ಇಲ್ಲದೆ ನೇರವಾದ ಸುದ್ದಿ

ಒಂದು ಸರ್ಕಾರವನ್ನು ಅಧಿಕಾರಕ್ಕೆ ತರವಲ್ಲಿ ವಿಫಲವಾದ ತಟಸ್ಥ ಮತದಾರರಿಗೇಕೆ ಸರ್ಕಾರಿ ಸೌಲಭ್ಯ...?http://dhunt.in/LXOpKBy VKU NEWS via Dai...
10/05/2023

ಒಂದು ಸರ್ಕಾರವನ್ನು ಅಧಿಕಾರಕ್ಕೆ ತರವಲ್ಲಿ ವಿಫಲವಾದ ತಟಸ್ಥ ಮತದಾರರಿಗೇಕೆ ಸರ್ಕಾರಿ ಸೌಲಭ್ಯ...?
http://dhunt.in/LXOpK

By VKU NEWS via Dailyhunt

ಬೆಂಗಳೂರು: ಪ್ರತಿ ಬಾರಿ ಎಲೆಕ್ಷನ್ ನಡೆಯುವಾಗ ಮತದಾನ ಮಾಡಿ ಎಂದು ಹಲವಾರು ಜಾಗೃತಿ ಕಾರ್ಯಕ್ರಮಗಳ...

ಭೂತಾರಾಧನೆ ತೃಳು ನಾಡಿಗಷ್ಟೇ ಸೀಮಿತವಾದದ್ದಲ್ಲ. ನೂರಾರು ವರ್ಷಗಳ ಭೂತಗಳ ಇತಿಹಾಸ ಘಟ್ಟಪ್ರದೇಶದಲ್ಲೂ ಇದೆ -
07/02/2023

ಭೂತಾರಾಧನೆ ತೃಳು ನಾಡಿಗಷ್ಟೇ ಸೀಮಿತವಾದದ್ದಲ್ಲ. ನೂರಾರು ವರ್ಷಗಳ ಭೂತಗಳ ಇತಿಹಾಸ ಘಟ್ಟಪ್ರದೇಶದಲ್ಲೂ ಇದೆ -

ದೈವಗಳು ಕೇವಲ ತ್ರುಳು ನಾಡಿಗೆ ಸೀಮಿತವಾಗಿಲ್ಲ ಅಷ್ಟೇ ಪ್ರಾಚೀನದಿಂದಲೂ ನಮ್ಮೂರಲ್ಲಿ ಭೂತಗಳಿಗೆ ಪೂಜೆ ನಡೆಯುತ್ತದೆ, ಭೂತಗಳು ಬಕೀಟು.....

https://vkunews.com/ಚಾಲುಕ್ಯ-ಎಜುಕೇಶನ್-ಫೌಂಡೇಶನ್-74ನೇ-ಗಣರಾಜ್ಯೋತ್ಸವದ-ಅಂಗವಾಗಿ-ಶಾಲಾ-ಮಕ್ಕಳಿಗೆ-ನೋಟ್-ಬುಕ್-ವಿತರಣೆ-ಮಾಡಲಾಯಿತು
26/01/2023

https://vkunews.com/ಚಾಲುಕ್ಯ-ಎಜುಕೇಶನ್-ಫೌಂಡೇಶನ್-74ನೇ-ಗಣರಾಜ್ಯೋತ್ಸವದ-ಅಂಗವಾಗಿ-ಶಾಲಾ-ಮಕ್ಕಳಿಗೆ-ನೋಟ್-ಬುಕ್-ವಿತರಣೆ-ಮಾಡಲಾಯಿತು

ಚಾಲುಕ್ಯ ಎಜುಕೇಶನ್ ಫೌಂಡೇಶನ್ ವತಿಯಿಂದ ಸಿರಾ ತಾಲ್ಲೂಕಿನ ತಾಡಿಪಾಳ್ಯ ಗ್ರಾಮ , ಮೇಲ್ಕುಂಟೆ ಗ್ರಾಮ ಹಾಗೂ ಗಿಡಗನಹಳ್ಳಿ ಗ್ರಾಮಗಳ ಸರ್...

ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ತೀರ್ಪು: ಇಂದಿನಿಂದ ಕನ್ನಡ ಸಹಿತ ಸ್ಥಳೀಯ ಭಾಷೆಗಳಲ್ಲಿ ಲಭ್ಯ -
26/01/2023

ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ತೀರ್ಪು: ಇಂದಿನಿಂದ ಕನ್ನಡ ಸಹಿತ ಸ್ಥಳೀಯ ಭಾಷೆಗಳಲ್ಲಿ ಲಭ್ಯ -

ಹೂಸದಿಲ್ಲಿ: ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಕನ್ನಡ ಸಹಿತ ಸ್ಥಳೀಯ ಭಾಷೆಗಳಲ್ಲಿ ಒದಗಿಸುವ ಮಹತ್ವದ ಸೇವೆಗೆ ಗಣ ರಾಜ್ಯೋತ್ಸವ .....

ಡೈ ಮಾಡದೆ, ಕಲರ್ ಹಚ್ಚದೆ ನ್ಯಾಚುರಲ್ ಆಗಿ ಕೂದಲು ಕಪ್ಪಾಗಿಸುತ್ತದೆ ಈ ವಸ್ತು -
25/01/2023

ಡೈ ಮಾಡದೆ, ಕಲರ್ ಹಚ್ಚದೆ ನ್ಯಾಚುರಲ್ ಆಗಿ ಕೂದಲು ಕಪ್ಪಾಗಿಸುತ್ತದೆ ಈ ವಸ್ತು -

ಮೆಲನಿನ್ ಕೊರತೆಯಿಂದಾಗಿ, ಕೂದಲು ಬಿಳಿಯಾಗುತ್ತವೆ. ನಾವು ಹೇಳುವ ಮನೆಮದ್ದನ್ನು ಬಳಸಿದರೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ಸಿಗುತ್ತದೆ.

ಮೋದಿ ವಿರುದ್ಧ ಸಾಕ್ಷ್ಯಚಿತ್ರಕ್ಕೆ ಬಿಬಿಸಿಗೆ ಪತ್ರ, ನಿವೃತ್ತಿ ಜಡ್ಜ್, ಸೇನಾಧಿಕಾರಿಗಳು ಸೇರಿ 302ರ ದಿಗ್ಗಜರ ಸಹಿ! -
22/01/2023

ಮೋದಿ ವಿರುದ್ಧ ಸಾಕ್ಷ್ಯಚಿತ್ರಕ್ಕೆ ಬಿಬಿಸಿಗೆ ಪತ್ರ, ನಿವೃತ್ತಿ ಜಡ್ಜ್, ಸೇನಾಧಿಕಾರಿಗಳು ಸೇರಿ 302ರ ದಿಗ್ಗಜರ ಸಹಿ! -

ನವದೆಹಲಿ(ಜ.21): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಬಿಸಿ ವಾಹನಿಯ ಸಾಕ್ಷ್ಯ ಚಿತ್ರ ಭಾರಿ ವಿವಾದಕ್ಕೆ ಕಾರಣವಾಗಿದೆ. ಗುಜರಾತ್ ಗಲಭೆ, ನ.....

ಮೂವರು ಅನಾಥ ಸಹೋದರಿಯರು ಆತ್ಮಹತ್ಯೆಗೆ ಶರಣು -
19/01/2023

ಮೂವರು ಅನಾಥ ಸಹೋದರಿಯರು ಆತ್ಮಹತ್ಯೆಗೆ ಶರಣು -

ತುಮಕೂರು ಜಿಲ್ಲೆಯಲ್ಲಿ ದಾರುಣ ಘಟನೆ: ಮೂವರು ಅನಾಥ ಸಹೋದರಿಯರು ಆತ್ಮಹತ್ಯೆಗೆ ಶರಣು

ಭೀಕರ ಅಪಘಾತ ಕೆರೆಗಳ ಪಾಲ್ಯದ ಹತ್ತಿರ: ಕೆಎಸ್ಆರ್ಟಿಸಿ ಮತ್ತು ಬುಲೆರೋ ಗಾಡಿ -
18/01/2023

ಭೀಕರ ಅಪಘಾತ ಕೆರೆಗಳ ಪಾಲ್ಯದ ಹತ್ತಿರ: ಕೆಎಸ್ಆರ್ಟಿಸಿ ಮತ್ತು ಬುಲೆರೋ ಗಾಡಿ -

ಸುಮಾರು ಒಂದುವರೆ ಗಂಟೆಗೆ ಬೆಂಗಳೂರಿನಿಂದ ಮಧುಗಿರಿ ಕಡೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿಗೆ ಮಧುಗಿರಿಯಿಂದ ಬರುತ್ತಿದ್ದ ಬುಲೆರ....

ಚಾಲುಕ್ಯ ಎಜುಕೇಶನಲ್ ಫೌಂಡೇಶನ್ ನಿಂದ ಎತ್ತುಗಾನಹಳ್ಳಿ ಶಾಲೆಗೆ ಸಂಕ್ರಾಂತಿಯ ಉಡುಗೊರೆ -
16/01/2023

ಚಾಲುಕ್ಯ ಎಜುಕೇಶನಲ್ ಫೌಂಡೇಶನ್ ನಿಂದ ಎತ್ತುಗಾನಹಳ್ಳಿ ಶಾಲೆಗೆ ಸಂಕ್ರಾಂತಿಯ ಉಡುಗೊರೆ -

ಚಾಲುಕ್ಯ ಎಜುಕೇಶನಲ್ ಫೌಂಡೇಶನ್

ಚೀನದಲ್ಲಿ ದಶಕದಲ್ಲೇ ಮೊದಲ ಬಾರಿಗೆ ಜನಸಂಖ್ಯೆ ಕುಸಿತ -
12/01/2023

ಚೀನದಲ್ಲಿ ದಶಕದಲ್ಲೇ ಮೊದಲ ಬಾರಿಗೆ ಜನಸಂಖ್ಯೆ ಕುಸಿತ -

ಬೀಜಿಂಗ್‌: ವಿವಿಧ ನೀತಿ ಪರಿಷ್ಕರಣೆಗಳ ಮೂಲಕ ತನ್ನ ದೇಶದ ಜನಸಂಖ್ಯೆ ಹೆಚ್ಚಿಸಲು ಪರದಾಡುತ್ತಿರುವ ಚೀನದಲ್ಲಿ ದಶಕದಲ್ಲೇ ಮೊದಲ ಬಾರಿಗ....

https://vkunews.com/ವಿಶ್ವಪ್ರಸಿದ್ದ-ಕರಗ-ಮತ್ತು-ಕರಗದ-ಇತಿಹಾಸಹಾಗೂ-ಹಂಚಿಹೋದ-ಕುಂಚಿಟಿಗರು-ಎಲ್ಲಿ-ಯಾರೆಂದು-ಗುರುತಿಸಿ
08/01/2023

https://vkunews.com/ವಿಶ್ವಪ್ರಸಿದ್ದ-ಕರಗ-ಮತ್ತು-ಕರಗದ-ಇತಿಹಾಸಹಾಗೂ-ಹಂಚಿಹೋದ-ಕುಂಚಿಟಿಗರು-ಎಲ್ಲಿ-ಯಾರೆಂದು-ಗುರುತಿಸಿ

ವಿಶ್ವ ವಿಖ್ಯಾತ ಬೆಂಗಳೂರು ಕರಗಕ್ಕೆ ಸುಮಾರು ಸಾವಿರಾರೂ ವರ್ಷಗಳ ಇತಿಹಾಸವಿದ್ದು. ಸಾವಿರಾರು ವರ್ಷಗಳಿಂದ ಈ ಸಂಸ್ಸ್ರೃತಿಯನ್ನು ಇಂದ.....

ಶಿಲ್ಪ ಬಿ Mcom net kset gold medalist ಗ್ರಾಮ ಲೆಕ್ಕಾಧಿಕಾರಿ ಇಲಾಖೆಯಿಂದ ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕರು ...
07/01/2023

ಶಿಲ್ಪ ಬಿ Mcom net kset gold medalist ಗ್ರಾಮ ಲೆಕ್ಕಾಧಿಕಾರಿ ಇಲಾಖೆಯಿಂದ ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕರು ಆಗಿ ಉನ್ನತ ಶ್ರೇಣಿಯ ಹುದ್ದೆಗೆ ಆಯ್ಕೆಯಾಗಿದ್ದಾರೆ -

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಲ್ಪ ಬಿ ರವರು ಲೆಕ್ಕ ಪರಿಶೋಧನೆ ಮತ್ತು ಲೆಕ...

ಮದುವೆಯಿಂದ ಪುತ್ರಿಯ ಸ್ಥಾನಮಾನ ಬದಲಾಗಲ್ಲ, ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು! -
06/01/2023

ಮದುವೆಯಿಂದ ಪುತ್ರಿಯ ಸ್ಥಾನಮಾನ ಬದಲಾಗಲ್ಲ, ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು! -

ಬೆಂಗಳೂರು(ಜ.04): ಸೈನಿಕ ಕಲ್ಯಾಣ ಇಲಾಖೆ ವಿರುದ್ಧ ಕರ್ನಾಟಕ ಹೈಕೋರ್ಟ್ ಗರಂ ಆಗಿದೆ. ಮಾಜಿ ಯೋಧರ ಪುತ್ರಿಯನ್ನು ನಿವೃತ್ತ ಯೋಧರ ಕೋಟಾದಲ್ಲ...

ಮಂಗಳೂರಿನ ಇಂಜಿನಿಯರಿಂಗ್ ಕಾಲೇಜಿಗೆ NIA ದಾಳಿ; ಅಂತಿಮ ವರ್ಷದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು -
06/01/2023

ಮಂಗಳೂರಿನ ಇಂಜಿನಿಯರಿಂಗ್ ಕಾಲೇಜಿಗೆ NIA ದಾಳಿ; ಅಂತಿಮ ವರ್ಷದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು -

ಮಂಗಳೂರು: ಶಿವಮೊಗ್ಗದ ಟ್ರಾಯಲ್ ಬ್ಲಾಸ್ಟ್ ಮತ್ತು ಉಗ್ರ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊರವಲಯದ ಪಿ.ಎ.ಇಂಜಿನಿಯರಿಂಗ....

ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಿಬಿಎಂಪಿ ಭರದ ಸಿದ್ಧತೆ -
27/12/2022

ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಿಬಿಎಂಪಿ ಭರದ ಸಿದ್ಧತೆ -

ಬೆಂಗಳೂರು(ಡಿ.27): ಕೊರೋನಾ ಸೋಂಕಿನ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೊರಾಂಗಣ ಮತ್ತು ಒಳಾಂಗಣದಲ್ಲಿ ಮಾಸ್ಕ.....

ಮಾಸ್ಕ್ ಕಡ್ಡಾಯಕ್ಕಾಗಿ ಕೋವಿಡ್ ಸಲಹಾ ಸಮಿತಿ ಅನುಮತಿಗಾಗಿ ಕಾಯುತ್ತಿದೆ ಪಾಲಿಕೆ -
21/12/2022

ಮಾಸ್ಕ್ ಕಡ್ಡಾಯಕ್ಕಾಗಿ ಕೋವಿಡ್ ಸಲಹಾ ಸಮಿತಿ ಅನುಮತಿಗಾಗಿ ಕಾಯುತ್ತಿದೆ ಪಾಲಿಕೆ -

ಬೆಂಗಳೂರು: ಚೀನಾ ಸೇರಿ ಹೊರ ದೇಶಗಳಲ್ಲಿ ಕೋವಿಡ್ ಹೆಚ್ಚಳ ಹಾಗೂ ಹೊಸ ವರ್ಷಕ್ಕೆ ಜನಸಂದಣಿ ಉಂಟಾಗುವ ಹಿನ್ನೆಲೆಯಲ್ಲಿ ನಗರದಲ್ಲಿ ಮಾಸ್ಕ...

Address

Bangalore
562162

Alerts

Be the first to know and let us send you an email when VKU News posts news and promotions. Your email address will not be used for any other purpose, and you can unsubscribe at any time.

Contact The Business

Send a message to VKU News:

Videos

Share

Category