Bodhivruksha- the spiritual Kannada weekly from Vijay Karnataka, #1 read daily in Karnataka.
18/11/2022
16/04/2022
ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್ |
ಪೀನವೃತ್ತ-ಮಹಾಬಾಹುಂ ಸರ್ವಶತ್ರು-ನಿವಾರಣಮ್ || ೧ ||
ಇಂದು ಕನ್ನಡ ನಾಡಿನಲ್ಲಿ ಉದಯಿಸಿದ ಆಂಜನೇಯನ ಜನ್ಮದಿನ.
ಭಕ್ತಿ ಮತ್ತು ಶ್ರದ್ಧೆಯಿಂದ ಹನುಮಂತನನ್ನು ಸ್ಮರಿಸೋಣ, ನಮಿಸೋಣ.
ಹನುಮ ಜಯಂತಿಯ ಅಂಗವಾಗಿ ವಿಶೇಷ ಲೇಖನಗಳು ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿವೆ.
*ಪತ್ರಿಕೆಯನ್ನು ಕೊಂಡು ಓದಿ.
14/04/2022
ಅಹಿಂಸೆಯೇ ಮಹೋನ್ನತ ಧರ್ಮವೆಂದು ಸಾರಿದ ಭಗವಾನ್ ಮಹಾವೀರನ ಜನ್ಮದಿನ.
ಅವರು ಬೋಧಿಸಿದ ಜೀವನ ಸಂದೇಶಗಳ ಕುರಿತು ಶ್ರೀ ಕ್ಷೇತ್ರ ಹೊಂಬುಜದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಬರೆದ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.
ಭಗವಾನ್ ಶ್ರೀ ಮಹಾವೀರ ಜಯಂತಿಯ ಶುಭಾಶಯಗಳು.
* ಪತ್ರಿಕೆಯನ್ನು ಕೊಂಡು ಓದಿ
10/04/2022
ಕಪಿಕಟಕಧುರೀಣಃ ಕಾರ್ಮುಕನ್ಯಸ್ತಬಾಣಃ
ಕ್ಷಪಿತದಿತಿಜಸೈನ್ಯಃ ಕ್ಷತ್ರಿಯೇಷ್ವಗ್ರಗಣ್ಯಃ ।
ಜಲಧಿರಚಿತಸೇತುಃ ಜಾನಕೀತೋಷಹೇತುಃ
ಪಥಿ ಪಥಿ ಗುಣಸಾಂದ್ರಃ ಪಾತು ಮಾಂ ರಾಮಚಂದ್ರಃ।।
ಇಂದು ರಾಮನವಮಿ. ರಾಮನನ್ನು ಭಜಿಸುವ, ನಮಿಸುವ ದಿನ.
ಈ ವಾರದ #ಬೋಧಿವೃಕ್ಷ ದಲ್ಲಿ
- ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು,
-ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥರು,
- ಡಾ. ವಿದ್ಯಾಭೂಷಣ,
-ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ
-ಡಾ. ಎಂ. ಆರ್. ಜಯರಾಮ್
ಶ್ರೀ ರಾಮನಿಗೆ ಅಕ್ಷರಾರ್ಚನೆ ಮಾಡಿದ್ದಾರೆ.
* ಪತ್ರಿಕೆಯನ್ನು ಕೊಂಡು ಓದಿ
16/03/2022
ಜೀಯಾತ್ ಶ್ರೀ ರೇಣುಕಾಚಾರ್ಯಃ ಶಿವಾಚಾರ್ಯ ಶಿಖಾಮಣಿಃ
ಯೋ ವೀರಶೈವ ಸಿದ್ದಾಂತಂ ಸ್ಥಾಪಯಾಮಾಸ ಭೂತಲೇ ||
ಇಂದು ಜಗದ್ಗುರು ಶ್ರೀ ರೇಣುಕಾಚಾರ್ಯರ ಅವತಾರೋತ್ಸವ ದಿನ.
ಶ್ರೀ ರೇಣುಕಾಚಾರ್ಯರ ಕುರಿತು ಶ್ರೀ ರಂಭಾಪುರಿ ಪೀಠದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಬರೆದ ಲೇಖನ ಹಾಗೂ ಅವರ ಅವತಾರಾದ ಮಹತ್ವ ತಿಳಿಸುವ ಲೇಖನಗಳು ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿವೆ.
ಎಲ್ಲರಿಗೂ ಶ್ರೀ ರೇಣುಕಾಚಾರ್ಯರ ಜಯಂತಿಯ ಶುಭಾಶಯಗಳು.
* ಪತ್ರಿಕೆಯನ್ನು ಕೊಂಡು ಓದಿ
16/03/2022
ಶಿರಸಿಯಲ್ಲಿ ಪ್ರಸಿದ್ಧ ಮಾರಿಕಾಂಬಾ ಜಾತ್ರೆ ಆರಂಭಗೊಂಡಿದೆ. ಈ ಜಾತ್ರೆಯ ಹಿನ್ನೆಲೆಯನ್ನು ವಿವರಿಸುವ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.
* ಪತ್ರಿಕೆಯನ್ನು ಕೊಂಡು ಓದಿ.
15/03/2022
ಉದಯರವಿ ಸಹಸ್ರದ್ಯೋತಿತಂ ರೂಕ್ಷವೀಕ್ಷಂ ಪ್ರಳಯ ಜಲಧಿನಾದಂ ಕಲ್ಪಕೃದ್ವಹ್ನಿ ವಕ್ತ್ರಮ್ ।
ಸುರಪತಿರಿಪು ವಕ್ಷಶ್ಛೇದ ರಕ್ತೋಕ್ಷಿತಾಂಗಂ ಪ್ರಣತಭಯಹರಂ ತಂ ನಾರಸಿಂಹಂ ನಮಾಮಿ ॥
ಇಂದು ನರಸಿಂಹ ದ್ವಾದಶಿ. ಭಗವದ್ಭಕ್ತರಿಂದ ಅನಾದಿಕಾಲದಿಂದಲೂ ಉಪಾಸಿಸಲ್ಪಡುವ ನರಸಿಂಹ ಅವತಾರರದ ಕುರಿತು ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾರದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಬರೆದ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.
* ಪತ್ರಿಕೆಯನ್ನು ಕೊಂಡು ಓದಿ.
09/03/2022
ಶ್ರೀ-ರಾಘವೇಂದ್ರಃ ಸಕಲ-ಪ್ರದಾತಾ
ಸ್ವ-ಪಾದ-ಕಂಜ-ದ್ವಯ-ಭಕ್ತಿಮದ್ಭ್ಯಃ |
ಅಘಾದ್ರಿ-ಸಂಭೇದನ-ದೃಷ್ಟಿ-ವಜ್ರಃ
ಕ್ಷಮಾ-ಸುರೇಂದ್ರೋಽವತು ಮಾಂ ಸದಾಽಯಮ್ ||
****
ಇಂದು ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಸ್ಮರಣೆ ಮಾತ್ರಕೆ ಒಳಿತು ಮಾಡುವ ರಾಯರನ್ನು ನೆನೆಯೋಣ.
*****
ಶ್ರೀ ಗುರು ರಾಘವೇಂದ್ರರ ಕುರಿತ ವಿಶೇಷ ಲೇಖನ ಈ ವಾರದ ಬೋಧಿವೃಕ್ಷದಲ್ಲಿ ಪ್ರಕಟವಾಗಿದೆ.
25/02/2022
ಶಿವ ಶಿವ ಎಂದರೆ ಭಯವಿಲ್ಲ,
ಶಿವ ನಾಮಕ್ಕೆ ಸಾಟಿ ಬೇರಿಲ್ಲ...
ಶಿವನ ಧ್ಯಾನಿಸುವ ಮಹಾಶಿವರಾತ್ರಿ ಬರುತ್ತಿದೆ.
ಈ ವಾರದ ಬೋಧಿವೃಕ್ಷ ನಿಮ್ಮ ಶಿವನ ಧ್ಯಾನಕ್ಕೆ ಪೂರಕವಾಗಿರಲಿದೆ.
"ಮಹಾಶಿವರಾತ್ರಿ'' ಯ ವಿಶೇಷ ಸಂಚಿಕೆಯನ್ನು ಇಂದೇ ಕಾಯ್ದಿರಿಸಿ.
14/02/2022
ಪ್ರೀತಿ ಎಂಬುದು ಭಕ್ತಿಯ ಮತ್ತೊಂದು ರೂಪ. ಭಕ್ತಿ ಇರುವಲ್ಲಿ ಪ್ರೀತಿ ಇರುತ್ತದೆ. ಪ್ರೀತಿ ಇರುವಲ್ಲಿ ಭಕ್ತಿಯೂ ಇರುತ್ತದೆ. ಒಂದರ್ಥದಲ್ಲಿ ಅವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ....ʼ
ಪ್ರೀತಿ ಮತ್ತು ಭಕ್ತಿಯ ಕುರಿತ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.
*ಪತ್ರಿಕೆಯನ್ನು ಕೊಂಡು ಓದಿ.
11/02/2022
ಅಂಜನಾದ್ರಿಯಲ್ಲಿ ಆಂಜನೇಯನ ದೇಗುಲ ನಿರ್ಮಾಣಕ್ಕೆ ಟಿಟಿಡಿ ಸಿದ್ಧತೆ ಬಗ್ಗೆ ವಿಶೇಷ ವರದಿ, ಅದಲ್ಲದೆ ಬದುಕಿನಲ್ಲಿ ಕಾಡುವ ಏಕತಾನತೆಯಿಂದ ಹೊರಬರುವ ಬಗೆಯನ್ನು
ತಿಳಿಸುವ ಲೇಖನ ಯುವಮನದಲ್ಲಿ, ಪ್ರೀತಿಯು ಭಕ್ತಿಯ ಭಾವ ಹೇಗೆ? ಹೀಗೆ ಹಲವು ವೈವಿಧ್ಯಮಯ ಲೇಖನಗಳೊಂದಿಗೆ ಈ ವಾರದ #ವಿಜಯಕರ್ನಾಟಕ #ಬೋಧಿವೃಕ್ಷ ನಾಳೆ ಮಾರುಕಟ್ಟೆಗೆ ಬರಲಿದೆ.
~ಪತ್ರಿಕೆ ಕೊಂಡು ಓದಿ
10/02/2022
ನಮಸ್ತೇ ಪ್ರಾಣೇಶ ಪ್ರಣತವಿಭವಾಯಾವನಿಮಗಾ
ನಮಃ ಸ್ವಾಮಿನ್ ರಾಮಪ್ರಿಯತಮ ಹನೂಮಾನ್ ಗುರುಗುಣ|
ನಮಸ್ತುಭ್ಯಂ ಭೀಮ ಪ್ರಬಲತಮ ಕೃಷ್ಣೇಷ್ಟ ಭಗವನ್
ನಮಃ ಶ್ರೀ ಮನ್ಮಧ್ವಪ್ರದಿಶ ಸುದೃಶಂ ನೋ ಜಯ ಜಯ||
ಇಂದು ಮಧ್ವನವಮಿ. ದಾರ್ಶನಿಕ ಮಧ್ವಾಚಾರ್ಯರನ್ನು ಸ್ಮರಿಸೋಣ, ನಮಿಸೋಣ.
ಮಧ್ವಾಚಾರ್ಯರ ಕುರಿತು ಶ್ರೀ ಕಾಣಿಯೂರು ಮಠದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಬರೆದ ವಿಶೇಷ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.
* ಪತ್ರಿಕೆಯನ್ನುಕೊಂಡು ಓದಿ.
02/02/2022
ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಅವರೊಂದಿಗೆ ಇಂದು ಸಂಜೆ 4 ಗಂಟೆಗೆ ವಿಕ ಸಂವಾದ.
01/02/2022
ಜ್ಞಾನವೈರಾಗ್ಯ ಸಂಪನ್ನಂ ಭಕ್ತಿಮಾರ್ಗ ಪ್ರವರ್ತಕಂ |
ಪುರಂದರಗುರುಂ ವಂದೇ ದಾಸಶ್ರೇಷ್ಟಂ ದಯಾನಿಧಿಂ |
ಇಂದು ಶ್ರೀ ಪುರಂದರ ದಾಸರ ಪುಣ್ಯದಿನ.
ಹರಿದಾಸರಲ್ಲಿಯೇ ಅತ್ಯಂತ ಉನ್ನತವಾದ ಪದವಿಯನ್ನು ಗಳಿಸಿದ ಪುರಂದರದಾಸರನ್ನು ಸ್ಮರಿಸೋಣ, ಪೂಜಿಸೋಣ.
ಪುರಂದರದಾಸರ ಕೀರ್ತನೆಗಳಲ್ಲಿ ಕಂಡುಬರುವ ತಾಯಿ ಪ್ರೇಮದ ಕುರಿತ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.
* ಪತ್ರಿಕೆಯನ್ನು ಕೊಂಡು ಓದಿ.
24/01/2022
ಸಸೀತಾ ಮೂಲರಾಮಾರ್ಚಾ ಕೋಶೇ ಗಜಪತೇಃ ಸ್ಥಿತಾ |
ಯೇನಾನೀತ ನಮಸ್ತಸ್ಮೈ ಶ್ರೀಮನೃಹರಿಭಿಕ್ಷವೇ ||
ಶ್ರೀ ಮಧ್ವಾಚಾರ್ಯರ ನೇರ ಶಿಷರಾದ ಶ್ರೀ ನರಹರಿತೀರ್ಥರ ಆರಾಧನೆ ಇಂದು.
ವೇದಾಂತ ಪಂಡಿತರೂ, ಆಡಳಿತ ಸಾಮರ್ಥ್ಯರೂ ಆಗಿದ್ದ ಅಪರೂಪದ ಈ ಸಂತರನ್ನು ಸ್ಮರಿಸೋಣ, ಪೂಜಿಸೋಣ.
ಇವರ ಕುರಿತ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.
21/01/2022
ಈ ವಾರದ #ವಿಜಯಕರ್ನಾಟಕ #ಬೋಧಿವೃಕ್ಷ ನಾಳೆ ಮಾರುಕಟ್ಟೆಯಲ್ಲಿ ಸಿಗಲಿದೆ. ಶ್ರೀ ತ್ಯಾಗರಾಜರ ಆರಾಧನೆ, ನರಹರಿ ತೀರ್ಥರ ಆರಾಧನೆ, ನವವಿಧ ಭಕ್ತಿ ಅಂಕಣ, ಯುವಮನದಲ್ಲಿ ಸ್ಫೂರ್ತಿದಾಯಕ ಲೇಖನಗಳು, ಆಹಾರ ಸಂಜೀವಿನಿ ಅಂಕಣ ಸೇರಿದಂತೆ ಹಲವಾರು ಹೊಸ ವಿಷಯಗಳೊಂದಿಗೆ ನಾಳೆ ಪತ್ರಿಕೆ ಮಾರುಕಟ್ಟೆಗೆ ಬರುತ್ತಿದೆ.
~ಪತ್ರಿಕೆ ಕೊಂಡು ಓದಿ
#ಅಧ್ಯಾತ್ಮಪತ್ರಿಕೆ
#ಬೋಧಿವೃಕ್ಷ
19/01/2022
ನಿಮ್ಮ ನೆಚ್ಚಿನ #ವಿಜಯಕರ್ನಾಟಕ #ಬೋಧಿವೃಕ್ಷ ಆಧ್ಯಾತ್ಮಿಕ ವಿಚಾರಗಳಿಗೆ ಡಿಜಿಟಲ್ ರೂಪ ನೀಡಿದೆ. ಕನ್ನಡದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಭಕ್ತಿ ಪ್ಲೇಯರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ಇದರಲ್ಲಿ ಮೊದಲೇ ರೆಕಾರ್ಡ್ ಆಗಿರುವ ಭಕ್ತಿಗೀತೆಗಳು, ಮಂತ್ರಗಳು, ಹಬ್ಬ-ಹರಿದಿನಗಳ ಪರಿಚಯ, ಸಂಗೀತ ಥೆರಪಿ, ವಿವಿಧ ಮಠಾಧೀಶರು ನೀಡಿದ ಸತ್ಚಿಂತನೆಗಳು, ಉಪನ್ಯಾಸಗಳನ್ನು ಅಳವಡಿಸಲಾಗಿರುತ್ತದೆ. ಕೇಳುಗರನ್ನು ಭಕ್ತಿಯ ಲೋಕಕ್ಕೆ ಕರೆದೊಯ್ಯುವ ಹಲವು ಕಾರ್ಯಕ್ರಮಗಳಿದ್ದು, ಶೋತೃಗಳು ಎಲ್ಲಿಬೇಕಾದರೂ ಕುಳಿತು ಕೇಳಬಹುದಾಗಿದೆ.
ಉಡುಪಿಯ #ಪರ್ಯಾಯ ದಲ್ಲಿ ಈ ಪ್ಲೇಯರ್ ಅನ್ನು ಆರು ಮಠಾಧೀಶರು ಲೋಕಾರ್ಪಣೆ ಮಾಡಿದ್ದಾರೆ.
07/01/2022
ವಿವೇಕ ಸ್ಮರಣೆ, ವೈಕುಂಠ ಏಕಾದಶಿ ವಿಶೇಷ ಲೇಖನಗಳು ಮಾತ್ರವಲ್ಲದೆ ದೇಗುಲಗಳಲ್ಲಿ ಕೋವಿಡ್ ನಿರ್ಬಂಧ ಹೇಗಿದೆ? ದಾಸ್ಯಭಾವದ ಪೂಜೆ ಭಗವಂತನಿಗೆ ಏಕೆ ಪ್ರೀತಿ, ಮಹಾಬಲಿಪುರಂ ಕಡಲ ಕಿನಾರೆಯ ದೇಗುಲದ ವಿಶೇಷ ಮಾಹಿತಿ, ಸತ್ ಚಿಂತನೆಗಳು ಉತ್ತಮವಾದ ಕಾರ್ಯಪ್ರೇರಕ ಹೇಗೆ? ಹೀಗೆ ಹಲವು ವೈವಿಧ್ಯಮಯ ಲೇಖನಗಳೊಂದಿಗೆ #ವಿಜಯಕರ್ನಾಟಕ #ಬೋಧಿವೃಕ್ಷ ನಾಳೆ ಮಾರುಕಟ್ಟೆಗೆ ಬರುತ್ತಿದೆ.
#ಅಧ್ಯಾತ್ಮಪತ್ರಿಕೆ
#ವಿಜಯಕರ್ನಾಟಕ
#ಬೋಧಿವೃಕ್ಷ
~ಪತ್ರಿಕೆ ಕೊಂಡು ಓದಿ.
01/01/2022
ನಮ್ಮಲ್ಲಿನ ತಾಳ್ಮೆ, ಕರುಣೆ, ಭಕ್ತಿ, ಶ್ರದ್ಧೆಗಳು ಅರೆಪಾವು ಹೆಚ್ಚಿದರೂ ನಾವೊಂದಿಷ್ಟು ಎತ್ತರಕ್ಕೆ ಏರಿದಂತೆಯೇ. ಅಂಥ ಒಳಿತಿನ ಬದಲಾವಣೆಗಳಿಗೆ ಹೊಸ ಆರಂಭ ಒದಗಲಿ. ಅದು ನಿತ್ಯ ನಿರಂತರವಾಗಿರಲಿ.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು
31/12/2021
ಹೊಸ ವರುಷಕೆ ನವೋತ್ಸಾಹ ತುಂಬುವ ಬರಹಗಳು ಈ ವಾರದ #ವಿಜಯಕರ್ನಾಟಕ #ಬೋಧಿವೃಕ್ಷ ದಲ್ಲಿವೆ. ಕಳೆದ ಕಷ್ಟಗಳನ್ನು ನೆನೆನೆದು ಕೊರಗುವ ಬದಲು ಭವಿಷ್ಯದ ಬದುಕು ಕಟ್ಟುವುದು ಹೇಗೆ? ವಂದನೆಯ ಮಹತ್ವವೇನು? ಉಪವಾಸ ಹೇಗೆ ಮಾಡಬೇಕು? ಮಧುಕೇಶ್ವರ ಮತ್ತು ನೈನಾದೇವಿ ಪರಿಚಯ ಕ್ಷೇತ್ರ ದರ್ಶನದಲ್ಲಿ, ವಚನಗಳಿಗೆ ಮೆರುಗು ನೀಡಿದ ಗಾಯಕಿ ಡಾ. ಜಯದೇವಿ ಜಂಗಮಶೆಟ್ಟಿಯವರ ಯಶೋಗಾಥೆ ಸೇರಿದಂತೆ ವೈವಿಧ್ಯಮಯ ಬರಹಗಳೊಂದಿಗೆ ನಾಳೆ #ಬೋಧಿವೃಕ್ಷ ಮಾರುಕಟ್ಟೆಯಲ್ಲಿರಲಿದೆ.
~ ಪತ್ರಿಕೆ ಕೊಂಡು ಓದಿ
27/12/2021
ನಗ್ನ ರೂಪಂ ತ್ರಿನೇತ್ರಂ ಚ ಸರ್ಪಾಭರಣ ಭೂಷಿತಮ್ |
ರತ್ನ ಕುಂಡಲ ಸಂಯುಕ್ತಂ ಶಿರೋಮಾಲಾ ವಿಭೂಷಿತಂ |
ಖಡ್ಗಂ ಶೂಲಂ ಕಪಾಲಂ ಚ ಡಮರುಂ ಭೀಮ ದಂಷ್ಟ್ರಕಂ |
ಭಿಭ್ರಾಣಂ ಶುನಕಾರೂಢಂ ಕ್ಷೇತ್ರಪಾಲಂ ಅಹಂ ಭಜೇ ||
ಇಂದು ಕಾಲಭೈರವಾಷ್ಟಮಿ. ಶಿವನ ಅವತಾರರೂಪಿ ಕಾಲಭೈರವನನ್ನು ಪೂಜಿಸುವ ಪುಣ್ಯ ಕಾಲ.
ಕಾಲಭೈರವನ ಕುರಿತು ಈ ವಾರದ #ಬೋಧಿವೃಕ್ಷ ಮತ್ತು #ವಿಜಯಕರ್ನಾಟಕ ಪತ್ರಿಕೆಯಲ್ಲಿ ಲೇಖನಗಳು ಪ್ರಕಟವಾಗಿವೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಈ ಲೇಖನಗಳನ್ನು ಬರೆದಿದ್ದಾರೆ.
* ಪತ್ರಿಕೆಯನ್ನು ಕೊಂಡು ಓದಿ.
26/12/2021
ಇಂದು ಶ್ರೀಶಾರದಾದೇವಿಯವರ ಜಯಂತಿ.
ರಾಷ್ಟ್ರಕವಿ ಕುವೆಂಪು ಅವರನ್ನು ಕಲಿಯುಗದ ಸೀತೆ ಎಂದು ಬಣ್ಣಿಸಿದ್ದಾರೆ.
ಶಾರದಾಮಾತೆಯನ್ನು ನಾವೆಲ್ಲರೂ ಸ್ಮರಿಸೋಣ, ಅವರಿಗೆ ವಂದಿಸೋಣ. ಅವರ ಕುರಿತ ಎರಡು ಲೇಖನಗಳು ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿವೆ.
* ಪತ್ರಿಕೆಯನ್ನು ಕೊಂಡು ಓದಿ.
22/12/2021
ಮಠದ ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗಡೆ ಕನ್ನಡ ಕಲಿಸುವುದರ ಮೂಲಕ ನಿಜಾಮರ ದಬ್ಬಾಳಿಕೆ, ವಿರೋಧದ ನಡುವೆಯೂ ಕನ್ನಡ ಭಾಷೆಯನ್ನು ಜೀವಂತವಾಗಿರಿಸಿದವರು ಡಾ. ಚನ್ನಬಸವ ಪಟ್ಟದೇವರು. ಇಂದು ಅವರ 132ನೇ ಜಯಂತೋತ್ಸವ. 109 ವರ್ಷಗಳ ಕಾಲ ಕನ್ನಡ ನಾಡು, ನುಡಿಗಾಗಿ ದುಡಿದ್ದ ಈ ಸಂತರನ್ನು ಸ್ಮರಿಸೋಣ, ನಮಿಸೋಣ.
22/12/2021
ದೇವರಿಂದ ನಮಗೆಲ್ಲಾ ಸೂರ್ಯನ ಬೆಳಕು, ಜೀವದ ಬೆಳಕು ಮತ್ತು ಆಶೀರ್ವಾದವೆಂಬ ಬೆಳಕು ಸಿಗುತ್ತದೆ. ಅಂತಹ ದೇವರಿಗೆ ಭಕ್ತಾಧಿಗಳು ತಮ್ಮ ಪ್ರೀತಿ, ಭಕ್ತಿ ಮತ್ತು ಕೃತಜ್ಞತೆಯನ್ನು ಸಲ್ಲಿಸುವ ಆಚರಣೆಯೇ ಆರತಿ.
ನದಿಗಳಿಗೂ ಆರತಿ ಏಕೆ? ಗಂಗಾರತಿ ಈಗ ರಾಜ್ಯದ ಎಲ್ಲೆಲ್ಲಿ ನಡೆಯುತ್ತಿದೆ?
ಕುತೂಹಲಕಾರಿ ಮಾಹಿತಿಯ ವಿಶೇಷವರದಿ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.
* ಪತ್ರಿಕೆಯನ್ನು ಕೊಂಡು ಓದಿ
18/12/2021
ವಂದೇ ಶ್ರೀಪ್ರಭು ಸದ್ಗುರುಂ ಗುಣನಿಧಿಂ ಸದ್ಭಕ್ತಕಲ್ಪದೃಮಂ
ಮಂದಾನಾಂ ಶರಣಂ ಶರಣ್ಯಮಮಲಂ ನಾಥಂತ್ವನಾಥಾಶ್ರಯಂ
ಯತ್ಸತ್ತಾ ವಶಜೇನ ಸ್ತಾವರಭವೋ ದೇಹಃ ಸುಚೇಷ್ಠಾನ್ಮಿತಃ
ಸೋಯಂ ವೋ ವಿದಧಾತು ವಾಂಛಿತ ಫಲಂ ಮಾಣಿಕ್ಯಕಲ್ಪದೃಮಃ
ಇಂದು ಶ್ರೀ ಮಾಣಿಕ ಪ್ರಭುಗಳ ಜಯಂತಿ. ಸರ್ವ ಧರ್ಮ ಸಮಭಾವದ ಚಿಂತನೆಗಳನ್ನು ಸಾರಿದ ಶ್ರೀ ಮಾಣಿಕ ಪ್ರಭುಗಳನ್ನು ಸ್ಮರಿಸೋಣ, ಪೂಜಿಸೋಣ. ಅವರನ್ನು ಪರಿಚಯಿಸುವ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.
* ಪತ್ರಿಕೆಯನ್ನು ಕೊಂಡು ಓದಿ.
18/12/2021
ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೆ ।
ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ ॥
ಶ್ರೀ ದತ್ತ ಶ್ರೀ ಶ್ರೀಧರ ಸ್ವಾಮಿಗಳವರ ಜಯಂತಿ. ಶ್ರೀ ಮತ್ ಪರಮಹಂಸ ಪರಿವ್ರಾಜಕಾಚಾರ್ಯ ಬ್ರಹ್ಮ ಚೈತನ್ಯ ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳನ್ನು ಸ್ಮರಿಸೋಣ, ಪೂಜಿಸೋಣ.
ಶ್ರೀ ಶ್ರೀಧರ ಸ್ವಾಮಿಗಳ ಪರಿಚಯಿಸುವ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.
* ಪತ್ರಿಕೆಯನ್ನು ಕೊಂಡು ಓದಿ.
18/12/2021
ಆನಂದಸಾಗರಂ ಶಾಂತಂ ಭವ ವೈಧ್ಯಂ ಜಗದ್ಗುರುಂ|
ದೇವದೇವ ಮುನಿರ್ವಾಕ್ಯಂ ದತ್ತಾತ್ರೇಯ ಮುಪಾಸ್ಮಹೇ||
ಇಂದು ಶ್ರೀ ಗುರು ದತ್ತಾತ್ರೇಯ ಜಯಂತಿ. ಭಕ್ತರ ಹಿತ ಕಾಯಲೆಂದೇ ಅವತರಿಸಿರುವ ದೇವರು ಶ್ರೀ ಗುರು ದತ್ತಾ. ಭಕ್ತಿಯಿಂದ ದತ್ತಾತೇಯನನ್ನು ನೆನೆಯೋಣ, ಪೂಜಿಸೋಣ.
ಎಲ್ಲರಿಗೂ ಶುಭಾಶಯಗಳು
#ಬೋಧಿವೃಕ್ಷ ಕೊಂಡು ಓದಿ.
Address
No. 4, KSCCF Compound, Pampa Mahakavi Road, Chamarajpet
Bangalore
560018
Telephone
Alerts
Be the first to know and let us send you an email when VK-Bodhivruksha posts news and promotions. Your email address will not be used for any other purpose, and you can unsubscribe at any time.
Contact The Business
Send a message to VK-Bodhivruksha:
Videos
ಮೂಲವ್ಯಾಧಿ ಸಮಸ್ಯೆ ಕುರಿತು ವಿಕ ಪೋನ್
ಮೂಲವ್ಯಾಧಿ ಸಮಸ್ಯೆ ಕುರಿತು ವಿಕ ಪೋನ್ ಇನ್ ಕಾರ್ಯಕ್ರಮ ಇಂದು 12 ಗಂಟೆಗೆ ಆರಂಭ. ಈ ಕೆಳಗಿನ ನಂಬರ್ ಗೆ ಕರೆ ಮಾಡಿ ಡಾ.ಪರಮೇಶ್ವರ್ ಸಿ.ಎಂ. ಅವರೊಂದಿಗೆ ನೇರವಾಗಿ ಮಾತನಾಡಿ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಿ
Worried about your CET preparations? Take a mock test that is exclusively curated for engineering aspirants. Register now and you will be eligible to appear for the mock test scheduled on 21st August 2021 from 10 am to 1pm, which will be followed by scores to evaluate one’s performance. And what’s more, top scorers stand a chance to win attractive scholarships. Register now at www.cetprepmaster.in #cetprepmaster #cet #kcet #cetexam #presidencyuniversity #presidencyuniversitybangalore #timesofindia #vijayakarnataka
Aiming to ace CET? Prepare to become the top CET scorer with an online test. Register now and you will be eligible to appear for the mock test scheduled on 21st August 2021 from 10 am to 1pm, which will be followed by scores to evaluate one’s performance. And what’s more, top scorers stand a chance to win attractive scholarships. Register now at www.cetprepmaster.in #cetprepmaster #cet #kcet #cetexam #presidencyuniversity #presidencyuniversitybangalore #timesofindia #vijayakarnataka
ಹೊಸ ಮಾದರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ
ಹೊಸ ಮಾದರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುವ ಕುರಿತು ಇರುವ ಗೊಂದಲಗಳ ಪರಿಹಾರಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಇಂದು ಮಧ್ಯಾಹ್ನ 3 ಗಂಟೆಗೆ ಸಂವಾದ. ನೀವೂ ಜಾಯಿನ್ ಆಗಿ.
Aditya Birla Webinar
Hope you have decided to equip yourself with the best financial knowledge and move on from COVID to CO-WIN financially.
ಶಿವರಾತ್ರಿ ಆಚರಣೆ ಹೇಗೆ
ಶಿವರಾತ್ರಿ ಆಚರಣೆ ಹೇಗೆ? ಪರಮೇಶ್ವರನ ಆರಾಧನೆಯ ವಿಶೇಷ ಕಾಲವೇ ಶಿವರಾತ್ರಿ. ಈ ಹಬ್ಬದಲ್ಲಿ ಶಿವನ ಪೂಜೆ ಹೇಗೆ? ವ್ರತಾಚರಣೆಯ ನಿಯಮಗಳೇನು? ಜಾಗರಣೆ ಹೇಗೆಂಬ ಕುರಿತು ಖ್ಯಾತ ಜ್ಯೋತಿಷಿ, ಅಧ್ಯಾತ್ಮ ಚಿಂತಕ ದೈವಜ್ಞ ಕೆ. ಎನ್ ಸೋಮಯಾಜಿ ಅವರಿಂದ ಮಾಹಿತಿ.
ವಿಜಯ ಕರ್ನಾಟಕ ವತಿಯಿಂದ ಕೊಪ್ಪಳ ಜಿಲ್ಲಾ ಅಭಿವೃದ್ಧಿ ಶೃಂಗ ಕಾರ್ಯಕ್ರಮ
ವಿಜಯ ಕರ್ನಾಟಕ ವತಿಯಿಂದ ಕೊಪ್ಪಳ ಜಿಲ್ಲಾ ಅಭಿವೃದ್ಧಿ ಶೃಂಗ ಕಾರ್ಯಕ್ರಮ
ವಿಜಯ ಕರ್ನಾಟಕ ವತಿಯಿಂದ ಬಳ್ಳಾರಿ ಜಿಲ್ಲಾ ಅಭಿವೃದ್ಧಿ ಶೃಂಗ ಕಾರ್ಯಕ್ರಮ
ವಿಜಯ ಕರ್ನಾಟಕ ವತಿಯಿಂದ ಬಳ್ಳಾರಿ ಜಿಲ್ಲಾ ಅಭಿವೃದ್ಧಿ ಶೃಂಗ ಕಾರ್ಯಕ್ರಮ
Shortcuts
Category
Other Media in Bangalore
-
Hpk. Dod
-
560037
-
Haralur Main Road
-
585223
-
80 Feet Service Road
-
Arekere Main Road
-
Bakarpur Gadi
-
Delle