💥 ಕನ್ನಡದ ಖ್ಯಾತ ಪೋಷಕ ನಟ ಗೋಪಾಲ್ ಕೃಷ್ಣ ದೇಶಪಾಂಡೆ ಅವರಿಂದ ಯು.ಕೆ.ಪಿ ಹೋರಾಟಕ್ಕೆ ಬೆಂಬಲ..! #GopalKrishnaDeshpande
💥 ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಉತ್ತರ ಕರ್ನಾಟಕಕ್ಕೆ ಉಂಟಾದ ಅನ್ಯಾಯ ವಿರೋಧಿಸಿ ಇಂದು ಬೀಳಗಿ ಕ್ರಾಸ್ ನಲ್ಲಿ ರಸ್ತೆ ತಡೆ ಮಾಡಲಾಗಿದೆ 🚚🚛 ನಮ್ಮ ಜಿಲ್ಲೆಗೆ ಎಲ್ಲಾ ಸರ್ಕಾರಗಳಿಂದ ಆಗುತ್ತಿರುವ ಮಲತಾಯಿ ಧೋರಣೆ ತೀವ್ರ ಖಂಡನೀಯ 🙅 Siddaramaiah Chief Minister of Karnataka M. B. Patil Govind M Karjol Dr. Murugesh R Nirani Siddu Savadi Veeranna C Charantimath Vijayanand S Kashappanavar J T Patil RB Timmapur Run TV News And Entertainment Vijayavani Asianet Suvarna News Royal Bagalkot Jawari Bagalkote - KA29 Namma Mudhol ನಮ್ಮ ಮುಧೋಳ ನಮ್ಮ ಬಾದಾಮಿ - Namma Badami Namma Bilagi Namma Hungund Jawari Jamkhandi Mandi ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ರಬಕವಿ ಬನಹಟ್ಟಿ ಸುದ್ದಿ Rabkavi-Banhatti News I Love Mudhol ಮುಧೋಳ ವಾರ್ತೆ ಬಾಗಲಕೋಟ ವಾರ್ತೆ ನಮ್ಮ ಮಹಾಲಿಂಗಪುರ ನಮ್ಮ ಹೇಮ್ಮೆ ಜಮಖಂಡಿ ಸುದ್ದಿ
💥 ಸಾಧುಂಗೆ ಸಾಧು 🙏 ಮಾಧುರ್ಯಂಗೆ ಮಾಧುರ್ಯಂ 🥰 ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್..! 😠 ನಾಡಿನ ಜನತೆಗೆ, ನೌಕಾ ದಳದ ಪಿತಾಮಹ, ದಕ್ಷಿಣ ಪಥೇಶ್ವರ, ಚಾಲುಕ್ಯ ಪರಮೇಶ್ವರ ⚜️ವೀರ ಇಮ್ಮಡಿ ಪುಲಿಕೇಶಿ⚜️ ಮಹಾರಾಜರ ಜಯಂತೋತ್ಸವದ ಶುಭಾಶಯಗಳು 🙏🔥
💥 ದಾಂಡೇಲಿ, ಹೊನ್ನಾವರ ಯಾಕೆ? ನಮ್ಮ ಮಾರ್ಕೇಟ್ ಓಕೇ (ಸೀರೀಸ್ - 3) 💁🏻♀️ : ಟ್ರಿನ್..ಟ್ರಿನ್..ಟ್ರಿನ್.. ಬಾಗಲಕೋಟೆ ಹಳೇ ಮಾರುಕಟ್ಟೆ ಅಂಗಳದಲ್ಲಿ ಮಮತೆಯ ಮದುವೆಯ ಕರೆಯೋಲೆ🙏 ಹೊಸ ರೀತಿ ಆಮಂತ್ರಣ ನೀಡಿ ಸೈ ಎನಿಸಿಕೊಂಡ 'ವೈಭವ್ ಮತ್ತು ದೀಪಾ' ಜೋಡಿ ❤️
🎥 ವೀಡೀಯೋಗ್ರಾಫರ್ : Vaibhav Mullur 📱+91 94481 56811
💥 ದಾಂಡೇಲಿ, ಹೊನ್ನಾವರ ಯಾಕೆ? ನಮ್ಮ ಮಾರ್ಕೇಟ್ ಓಕೇ (ಸೀರೀಸ್ - 2) 💁🏻♀️ : ನೋಡ್ರಿ ನಮ್ಮೂರ ಎಷ್ಟು ಚೆಂದ ಅಂತ ಪ್ರೀ ವೆಡ್ಡಿಂಗ್ ಶೂಟ್ ಮೂಲಕ ಇನ್ನೊಂದು ದಂಪತಿಗಳು ತೋರಿಸಿಕೊಟ್ಟಾರ 🥰 ಶತಮಾನಗಳ ಇತಿಹಾಸ ಇರುವ ಬಾಗಲಕೋಟೆಯ ಹಳೇ ಮಾರುಕಟ್ಟೆ ನೋಡುವುದೇ ಒಂದು ಸಂತೋಷ 😍 ನಿಮ್ಮ ಈ ಅಭಿಮಾನಕ್ಕೆ ಅನಂತ ಧನ್ಯವಾದಗಳು 🙏
❤️ ವೀಡಿಯೋದಲ್ಲಿರುವ ದಂಪತಿಗಳು: ಈರಣ್ಣಾ ಮತ್ತು ಅನುಷ್ಕಾ
🎥 ವೀಡೀಯೋಗ್ರಾಫರ್ : Every click photography 📱+91 73488 38272
💥 ಬಾಗಲಕೋಟೆ ಜಿಲ್ಲೆಯ ಜನತೆ ಕಣ್ತುಂಬ ನೋಡಿ, ಕಿವಿ ತುಂಬಾ ಕೇಳೋ ಸನ್ನಿವೇಶ..! ಸಂಪೂರ್ಣ ವೀಡಿಯೋ ನೋಡಿ ಆನಂದಿಸಿ 😍 ನೋಡಲು ಮರೆಯದಿರಿ 🙋ಮರೆತು ನಿರಾಶರಾಗದಿರಿ..! 💁🏻♀️
.
.
.
.
Nadanudi- ನಾಡನುಡಿ Royal Bagalkot Jawari Bagalkote - KA29 Namma Mudhol ನಮ್ಮ ಮುಧೋಳ ನಮ್ಮ ಬಾದಾಮಿ - Namma Badami Namma Bilagi Namma Hungund Namma Bagalkot ನಮ್ಮ ಜಮಖಂಡಿ Namma Guledagudda ರಬಕವಿ ಬನಹಟ್ಟಿ ಸುದ್ದಿ Rabkavi-Banhatti News ನಮ್ಮ ಮಹಾಲಿಂಗಪುರ ನಮ್ಮ ಹೇಮ್ಮೆ ಬನಹಟ್ಟಿ-ರಬಕವಿ ಸುದ್ದಿ ಬಾಗಲಕೋಟೆ ಸುದ್ದಿ Bagalkot news ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ
💥 ಭಾರತದ ಅತ್ಯುತ್ತಮ ಬಸ್ ಸೇವೆಗೆ ಹೆಸರು ಪಡೆದಿರುವ KSRTC ಯು ದೀಪಾವಳಿ ಹಬ್ಬದ ಪ್ರಯುಕ್ತ - ಐರಾವತ 2.0 ಎಂಬ ಹೊಸ ಬಸ್ ಗಳನ್ನು ಪ್ರಯಾಣಿಕರಿಗೆ ಪರಿಚಯಿಸಿದೆ 😍 ಅದರ ಒಂದು ಸಣ್ಣ ನೋಟ ಇಲ್ಲಿದೆ ನೋಡಿ 💁🏻♀️ ವಿಡಿಯೋದ ಕೊನೆಗೆ ಹೇಳಿರುವ ಹಾಗೆ ಬಾಗಲಕೋಟೆ - ಬಿಜಾಪುರ ಮಂದಿ ಈ ಬಸ್ ಸಲುವಾಗಿ ಹುಡುಕಿ ಗಿದ್ದೀರಿ ಮತ🙆 ನಮ್ಮ ಊರಿಗೆ ಬರುದಿಲ್ಲ ಅವು..ಮತ್ ನಮ್ಮ ಊರಿಗೆ ಯಾವಾಗ ಅಂದ್ರಿ ಏನ್? ನಮ್ಮದ ಐತಿ ಅಲಾ.. ಗೀಯ..ಗೀಯ..ಗಾಗೀಯ ಗೀಯ..ಹಾಡ ಹಾಡ್ಕೊಂತ ಕೂಡುದ ಅಷ್ಟ 😂😂
🔻ಐರಾವತ 2.0 ಬಸ್ ನ ಮಾರ್ಗಗಳು 🚍
🔹 ಶಿವಮೊಗ್ಗ - ಬೆಂಗಳೂರು
🔹 ದಾವಣಗೆರೆ - ಬೆಂಗಳೂರು
🔹 ಬಳ್ಳಾರಿ - ಬೆಂಗಳೂರು
🔹 ರಾಯಚೂರು - ಬೆಂಗಳೂರು
🔹 ಕುಂದಾಪುರ - ಬೆಂಗಳೂರು
🔹 ಮಂಗಳೂರು - ಬೆಂಗಳೂರು
🔹 ಮೈಸೂರು - ಬೆಂಗಳೂರು
🔹 ತಿರುಪತಿ - ಬೆಂಗಳೂರು
🔹 ಹೈದರಾಬಾದ್ - ಬೆಂಗಳೂರು
🔹 ಕಾಸರಗೋಡು - ಬೆಂಗಳೂರು
🔹 ಕ್ಯಾಲಿಕಟ್ - ಬೆಂಗಳೂರು
🔹 ಚೆನ್ನೈ - ಬೆಂಗಳೂರು
Ramalinga Reddy North Western Karnataka Road Transport Corporation Nadanudi- ನಾಡನುಡಿ Namma Bagalkot News Royal Bagalkot Jawari Bagalkote - KA29 ಜವಾರಿ ಬಾಗಲಕೋಟೆ - KA29 Namma Mudhol ನಮ್ಮ ಮುಧೋಳ ಕರ್ನಾಟ
💥 ಈ ವೀಡಿಯೋದಲ್ಲಿನ ಯಾವುದೇ ರಾಜಕೀಯ ವಿಚಾರ ಅಥವಾ ರಾಜಕೀಯ ವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳದೆ, ಕೇವಲ ಅವರು ಹೇಳಿದ ಮಾತುಗಳನ್ನು ಲಕ್ಷವಿಟ್ಟು ಕೇಳಿ👂 ಈ ರೀತಿ ಬಾಗಲಕೋಟೆಯ ಬಗ್ಗೆ ಪ್ರತಿಯೊಬ್ಬರೂ ಪ್ರಶ್ನಿಸುವ / ಆಲೋಚಿಸುವ ಪ್ರವೃತ್ತಿ ಬೆಳಸಿಕೊಳ್ಳಬೇಕು 💁🏻♀️ ಈಗಾಗಲೇ ಹಲವಾರು ಅವಕಾಶಗಳನ್ನು ಕಳೆದುಕೊಂಡಿದ್ದೇವೆ..🙋 ವ್ಯಯಕ್ತಿಕ ಲಾಭ ಬಿಟ್ಟು, ಅಭಿವೃದ್ಧಿ ಗೆ ಪೂರಕವಾಗುವ ವಾತಾವರಣ ನಿರ್ಮಾಣವಾಗುವುದು ಹಾಗೂ ಮುಂದಿನ ಭವಿಷ್ಯದ ಬಗ್ಗೆ ಆಲೋಚನೆ ಮಾಡುವುದು ಅತೀ ಅವಶ್ಯಕವಾಗಿದೆ 🙏
.
.
.
.
Nadanudi- ನಾಡನುಡಿ Royal Bagalkot Jawari Bagalkote - KA29 ಬಾಗಲಕೋಟೆ ಸುದ್ದಿ Bagalkot news Beautiful Bagalkote Btda Bagalkot Beauty of Bagalkot Bagalkot - ಬಾಗಲಕೋಟೆ Namma Bagalkot Namma Bagalkot Namma Bagalkot ಬಾಗಲಕೋಟ ವಾರ್ತೆ Namma Bagalkot News
💥 ರೋಟರಿ ಸರ್ಕಲ್ ದಿಂದ ಎ.ಪಿ.ಎಂ.ಸಿ ಕ್ರಾಸ್ ನ ಮಧ್ಯೆ ಹೊಸ ಮಾರುಕಟ್ಟೆ ನಿರ್ಮಾಣ ಮಾಡುವುದು ಅತೀ ಉತ್ತಮ ವಿಚಾರ..ಸಾರ್ವಜನಿಕರು ವಿವಿಧ ಬಗೆಯ ವಸ್ತುಗಳ ಖರೀದಿಗೆ 3-4 ಮಾರುಕಟ್ಟೆ ತಿರುಗುವ ಬದಲು ಒಂದೇ ಭಾಗದಲ್ಲಿ ಎಲ್ಲವೂ ಸಿಗುವಂತೆ ಮಾಡಿದರೆ ನಗರದ ಫುಟ್ ಫಾಲ್ ಹೆಚ್ಚಿಗೆ ಆಗುತ್ತದೆ 💁🏻♀️🙋 ಬಿ.ಟಿ.ಡಿ.ಎ ಮತ್ತು ಜನಪ್ರತಿನಿಧಿಗಳು ಈ ಕುರಿತು ಹೆಚ್ಚಿನ ಗಮನಹರಿಸಬೇಕು 🙏
.
.
.
Nadanudi- ನಾಡನುಡಿ Btda Bagalkot Namma Bagalkot News ಬಾಗಲಕೋಟೆ ಸುದ್ದಿ Bagalkot news Namma Bagalkot Royal Bagalkot Jawari Bagalkote - KA29 Bagalkot - ಬಾಗಲಕೋಟೆ Beautiful Bagalkote Beauty of Bagalkot ಬಾಗಲಕೋಟ ವಾರ್ತೆ ಬಾಗಲಕೋಟೆ ರಾಯಣ್ಣ ನಮ್ಮ ಬಾಗಲ್ಕೋಟ್ Namma Bagalkot Namma Bagalkot
💥 ಮೈಸೂರು ದಸರಾ 2024ರ ಪ್ರಯುಕ್ತ ಬಾಗಲಕೋಟೆ ಜಿಲ್ಲೆಯಿಂದ ಪ್ರದರ್ಶನಗೊಂಡ ಸ್ತಬ್ಧಚಿತ್ರವಿದು 😍 ಮುಧೋಳದ ಕವಿಚಕ್ರವರ್ತಿ ರನ್ನನ ಗಧಾಯುದ್ಧ, ಮಹಾಲಿಂಗಪುರದ ಶ್ರೀ ಕೃಷ್ಣ ಪಾರಿಜಾತ ಕಂಪನಿ ಮತ್ತು ಐಹೊಳೆಯ ದುರ್ಗಾ ದೇವಸ್ಥಾನ ಹಾಗೂ ಜಿಲ್ಲೆಯ ವಿಶೇಷ ಸಾಧಕರ ಚಿತ್ರಗಳನ್ನು ಹೊತ್ತ ಪ್ರತಿರೂಪಗಳು ನೋಡುಗರ ಕಣ್ಮನ ಸೆಳೆದವು 🥰
.
.
.
.
Nadanudi- ನಾಡನುಡಿ Namma Mudhol ನಮ್ಮ ಮುಧೋಳ ನಮ್ಮ ಮಹಾಲಿಂಗಪುರ ನಮ್ಮ ಹೇಮ್ಮೆ ನಮ್ಮ ಬಾದಾಮಿ - Namma Badami ನಮ್ಮ ಮಹಾಲಿಂಗಪೂರ ಬಾಗಲಕೋಟೆ ಸುದ್ದಿ Bagalkot news ನಮ್ಮ ಹೆಮ್ಮೆಯ ಜಮಖಂಡಿ just.bagalkote Namma Bagalkot News ನಮ್ಮ ಲೋಕಾಪುರ ಕೆರೂರ ಮಂದಿ ಕಮತಗಿ ಮಂದಿ #kamatagi mandi ಬನಹಟ್ಟಿ-ರಬಕವಿ ಸುದ್ದಿ Basaveshwar Engineering College, Bagalkot ಕೆರೂರ ಮಂದಿ ಬಾಗಲಕೋಟೆ ರಾಯಣ್ಣ Namma Bagalkot Namma Bagalkot Namma Khajjidoni Namma Bilagi Namma Hungund Namma Jamkhandi Namma Guledagudda Bagalkot - ಬಾಗಲಕೋಟೆ Royal Bagalkot Jawari Bagalkote - KA29 Beauty of Bagalkot Beautiful Bagalkote ನಮ್ಮ ಜಮಖಂಡಿ ನಮ್ಮ ಕೆರೂರ ಬಾಗಲಕೋಟ ವಾರ್ತೆ ಮುಧೋಳ ವಾರ್ತೆ ಜಮಖಂಡಿ ಸುದ್ದಿ Namma Bagalkot ರಬಕವಿ ಬನಹಟ್ಟಿ ಸುದ್ದಿ Rabkavi-Banhatti News
💥 ಬಾಗಲಕೋಟೆ ಹಿಂದೂ ಮಹಾಗಣಪತಿ ವಿಸರ್ಜನೆ 🔥