Incredible Bagalkote - ನಮ್ಮ ಊರು ನಮ್ಮ ಹೆಮ್ಮೆ

  • Home
  • India
  • Bagalkot
  • Incredible Bagalkote - ನಮ್ಮ ಊರು ನಮ್ಮ ಹೆಮ್ಮೆ

Incredible Bagalkote - ನಮ್ಮ ಊರು ನಮ್ಮ ಹೆಮ್ಮೆ This page is completely about a city, which sacrificed itself in the backwater of Alamatti dam

💥 ಸರ್ವರಿಗೂ ನಾಡಿನ ಶಕ್ತಿ ದೇವತೆಯಾದ ಶ್ರೀ ಬನಶಂಕರಿ ಅಮ್ಮನವರ ಮಹಾ ರಥೋತ್ಸವದ ಶುಭಾಶಯಗಳು 🙏💐📸 ಇಂದಿನ ಫೋಟೋ ಕೃಪೆ: Shree Shakambhari Shakt...
13/01/2025

💥 ಸರ್ವರಿಗೂ ನಾಡಿನ ಶಕ್ತಿ ದೇವತೆಯಾದ ಶ್ರೀ ಬನಶಂಕರಿ ಅಮ್ಮನವರ ಮಹಾ ರಥೋತ್ಸವದ ಶುಭಾಶಯಗಳು 🙏💐
📸 ಇಂದಿನ ಫೋಟೋ ಕೃಪೆ: Shree Shakambhari Shakti Peetham, Shree Kshetra Banashankari, Badami

💥 North Western Karnataka Road Transport Corporation ವತಿಯಿಂದ ಬಾಗಲಕೋಟೆ - ಬೆಳಗಾವಿ - ಪಣಜಿ ಮಾರ್ಗಕ್ಕೆ ರಾಜಹಂಸ ಬಸ್ ಸಾರಿಗೆ ಪ್ರಾರ...
12/01/2025

💥 North Western Karnataka Road Transport Corporation ವತಿಯಿಂದ ಬಾಗಲಕೋಟೆ - ಬೆಳಗಾವಿ - ಪಣಜಿ ಮಾರ್ಗಕ್ಕೆ ರಾಜಹಂಸ ಬಸ್ ಸಾರಿಗೆ ಪ್ರಾರಂಭಿಸಿದ್ದು, ಆನ್ ಲೈನ್ ಬುಕಿಂಗ್ ಸೌಲಭ್ಯ ಕೂಡ ಕಲ್ಪಿಸಲಾಗಿದೆ 🚌 ಬಾಗಲಕೋಟೆ, ಬೆಳಗಾವಿ ಹಾಗೂ ಪಣಜಿ ಮಾರ್ಗದ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ 💁🏻‍♀️🙋

💥 ನವನಗರದ ಯೂನಿಟ್-1 ನಿರ್ಮಾಣವಾದಾಗ, ಅಲ್ಲಿ ಪುನರ್ವಸತಿ ಮತ್ತು ಆರ್ಥಿಕತೆ ಉತ್ತೇಜಿಸಲು ಹಳೇ ಬಾಗಲಕೋಟೆ ನಗರದಿಂದ ಹಲವಾರು ಸರ್ಕಾರಿ ಕಟ್ಟಡಗಳನ್ನ...
11/01/2025

💥 ನವನಗರದ ಯೂನಿಟ್-1 ನಿರ್ಮಾಣವಾದಾಗ, ಅಲ್ಲಿ ಪುನರ್ವಸತಿ ಮತ್ತು ಆರ್ಥಿಕತೆ ಉತ್ತೇಜಿಸಲು ಹಳೇ ಬಾಗಲಕೋಟೆ ನಗರದಿಂದ ಹಲವಾರು ಸರ್ಕಾರಿ ಕಟ್ಟಡಗಳನ್ನು, ಬ್ಯಾಂಕ್ ಗಳನ್ನು, ಸಂಘ ಸಂಸ್ಥೆಗಳನ್ನು ನವನಗರದ ಯೂನಿಟ್ 1 ಗೆ ಸ್ಥಳಾಂತರಿಸಲಾಯಿತು💁🏻‍♀️ ಆದರೆ ಯೂನಿಟ್-2 ನಿರ್ಮಾಣವಾದಾಗ ಈ ಕ್ರಮ ಕಾಣುತ್ತಿಲ್ಲ‌..! 🙅ಯೂನಿಟ್ 2 ರಲ್ಲಿ ವಾಣಿಜ್ಯ ಬೆಳವಣಿಗೆಗೆ ಪೂರಕವಾದ ಯಾವುದೇ ಮಾರುಕಟ್ಟೆ ರೀತೀಯ ಸ್ಥಳ ಅಥವಾ ಅಭಿವೃದ್ಧಿಗೆ ಸಹಾಯ ಆಗಲು ಯಾವುದೇ ದೊಡ್ಡ ಸರ್ಕಾರಿ ಸಂಘ ಸಂಸ್ಥೆಗಳ ಕಟ್ಟಡಗಳು ಇಲ್ಲ.. ನವನಗರದ ಜಿಲ್ಲಾಡಳಿತ ಭವನದಲ್ಲಿ ಬಹುತೇಕ ಕಚೇರಿಗಳು ಇದ್ದರೂ ಇನ್ನೂ ಹಲವಾರು ಜಿಲ್ಲಾ ಮತ್ತು ತಾಲೂಕು ಮಟ್ಟದ ಕಚೇರಿಗಳು ಇಂದಿಗೂ ಬಾಡಿಗೆ ಕಟ್ಟಡದಲ್ಲಿವೆ 🙎 ಅವುಗಳೆಲ್ಲಾ ಸೇರಿಸಿ ಯೂನಿಟ್ 2 ರ ಮಧ್ಯಭಾಗದಲ್ಲಿ 'ಮಿನಿ ವಿಕಾಸ ಸೌಧ' 🏛️ ಎಂಬ ಕಟ್ಟಡ ನಿರ್ಮಿಸಿ ಜಿಲ್ಲಾಡಳಿತ ಭವನದಿಂದ ಹೊರಗುಳಿದ ಸರ್ಕಾರಿ ಕಟ್ಟಡಗಳನ್ನು ಸ್ಥಳಾಂತರ ಮಾಡಿದರೆ, ನವನಗರ ಯೂನಿಟ್ 2 ರ ಬೆಳವಣಿಗೆಗೆ ಸಹಾಯವಾಗುತ್ತದೆ ಹಾಗೂ ಸಾರ್ವಜನಿಕರಿಗೆ ಸಹ ಒಂದೇ ಕಟ್ಟಡದಲ್ಲಿ ಹಲವಾರು ಸೇವೆಗಳು ಸಿಗುತ್ತವೆ..!🥰 ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕೆಂದು ಮನವಿ 🙏 Btda Bagalkot Royal Bagalkot Nadanudi- ನಾಡನುಡಿ Jawari Bagalkote - KA29 Namma Bagalkot

💥 ಹೆಮ್ಮೆಯಿಂದ ಹೇಳಿ ನಾವು ಬಾಗಲಕೋಟೆ ಜಿಲ್ಲೆಯವರೆಂದು..!! 💛❤️ ಈ ಸಂಚಿಕೆ ಚಿನ್ನದ ನಾಡಿನ ರನ್ನನ ಜನರಿಗಾಗಿ..! ಈ ಮಾಹಿತಿಯನ್ನು ಕೊನೆಯವರೆಗೂ ಓ...
10/01/2025

💥 ಹೆಮ್ಮೆಯಿಂದ ಹೇಳಿ ನಾವು ಬಾಗಲಕೋಟೆ ಜಿಲ್ಲೆಯವರೆಂದು..!! 💛❤️ ಈ ಸಂಚಿಕೆ ಚಿನ್ನದ ನಾಡಿನ ರನ್ನನ ಜನರಿಗಾಗಿ..! ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಈ ಸಂಚಿಕೆಯ ನಿಜವಾದ ಉದ್ದೇಶವನ್ನು ಅರ್ಥಮಾಡಿಕೊಂಡವರೇ ನಿಜವಾದ ಬುದ್ಧಿವಂತರು..! 😎

💥 ಗದ್ದನಕೇರಿ ಕ್ರಾಸ್ ನಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ಆಗಬೇಕೆಂದು ಸಾರ್ವಜನಿಕರ ಪರ ಧ್ವನಿ ಎತ್ತಿದ The Times of India ದಿನಪತ್ರಿಕೆಯ ವರದಿಗ...
09/01/2025

💥 ಗದ್ದನಕೇರಿ ಕ್ರಾಸ್ ನಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ಆಗಬೇಕೆಂದು ಸಾರ್ವಜನಿಕರ ಪರ ಧ್ವನಿ ಎತ್ತಿದ The Times of India ದಿನಪತ್ರಿಕೆಯ ವರದಿಗಾರರಿಗೆ ಧನ್ಯವಾದಗಳು 🙏🚌 North Western Karnataka Road Transport Corporation

💥 ಗದ್ದನಕೇರಿಗೆ ಕ್ರಾಸ್ ಗೆ ಬೇಕಿದೆ ಸ್ಯಾಟಲೈಟ್ ಬಸ್ ನಿಲ್ದಾಣ 🚌 ಶೀರ್ಷಿಕೆಯಡಿ ಸಂಯುಕ್ತ ಕರ್ನಾಟಕ ಮತ್ತು ವಿಜಯ ಕರ್ನಾಟಕ ದಿನಪತ್ರಿಕೆಗಳು ವರದಿ...
06/01/2025

💥 ಗದ್ದನಕೇರಿಗೆ ಕ್ರಾಸ್ ಗೆ ಬೇಕಿದೆ ಸ್ಯಾಟಲೈಟ್ ಬಸ್ ನಿಲ್ದಾಣ 🚌 ಶೀರ್ಷಿಕೆಯಡಿ ಸಂಯುಕ್ತ ಕರ್ನಾಟಕ ಮತ್ತು ವಿಜಯ ಕರ್ನಾಟಕ ದಿನಪತ್ರಿಕೆಗಳು ವರದಿ ಮಾಡಿದ್ದು, ಈ ಸಮಸ್ಯೆಯನ್ನು ಮುನ್ನೆಲೆಗೆ ತಂದು ಬೆಳಕು ಚೆಲ್ಲಿದ ಎರಡೂ ದಿನಪತ್ರಿಕೆಯ ವರದಿಗಾರರಿಗೆ ಅನಂತ ಧನ್ಯವಾದಗಳು 🙏 North Western Karnataka Road Transport Corporation

💥ಬಾಗಲಕೋಟೆಯ ಮಳ್ಳಿಗೇರಿ ಟವರ್ಸ್ ಪಕ್ಕದಲ್ಲಿ ರಿಲಯನ್ಸ್ ಡಿಜಿಟಲ್ 💻 ಮತ್ತು ರಿಲಯನ್ಸ್ ಸ್ಮಾರ್ಟ್ ಬಜಾರ್ 🛍️ 45,000 ಚದರ ಅಡಿ ಫ್ಲೂರ್ ಏರಿಯಾದ ಕ...
03/01/2025

💥ಬಾಗಲಕೋಟೆಯ ಮಳ್ಳಿಗೇರಿ ಟವರ್ಸ್ ಪಕ್ಕದಲ್ಲಿ ರಿಲಯನ್ಸ್ ಡಿಜಿಟಲ್ 💻 ಮತ್ತು ರಿಲಯನ್ಸ್ ಸ್ಮಾರ್ಟ್ ಬಜಾರ್ 🛍️ 45,000 ಚದರ ಅಡಿ ಫ್ಲೂರ್ ಏರಿಯಾದ ಕಟ್ಟಡದಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಕಟ್ಟಡದ ಮುಂಭಾಗದಲ್ಲಿ 28,000 ಚದರ ಅಡಿ ಸ್ಥಳವನ್ನು ವಾಹನಗಳ ಪಾರ್ಕಿಂಗ್ ಗಾಗಿ ಕಾಯ್ದಿರಿಸಲಾಗಿದ್ದು, ಒಟ್ಟು 1.5 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. 🙋💁🏻‍♀️

💥 ಗದ್ದನಕೇರಿ ಕ್ರಾಸ್ ಬಳಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣ ಕುರಿತ ಟ್ವೀಟ್ ಗೆ North Western Karnataka Road Transport Corporation ...
02/01/2025

💥 ಗದ್ದನಕೇರಿ ಕ್ರಾಸ್ ಬಳಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣ ಕುರಿತ ಟ್ವೀಟ್ ಗೆ North Western Karnataka Road Transport Corporation ಪ್ರತಿಕ್ರಿಯಿಸಿದ್ದು, ಪ್ರಸ್ತುತ ಗದ್ದನಕೇರಿ ಕ್ರಾಸ್ ನಲ್ಲಿ ಸಂಸ್ಥೆಗೆ ಸ್ಥಳ ಇಲ್ಲದ ಕಾರಣ, 2 ಎಕರೆ ಜಮೀನು ಉಚಿತವಾಗಿ ಕಲ್ಪಿಸಿದಲ್ಲಿ, ಬಸ್ ನಿಲ್ದಾಣ ಮನವಿಯನ್ನು ಪರಿಗಣಿಸಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ 🚌
RB Timmapur J T Patil

💥 ಕ್ವಾಟಿಗೆ ಹೊಂಟಿ ಏನ್ ಚಿಗವ್ವ 💁🏻‍♀️ಇಂದ ಹಿಡಿದು ಎಲ್.ಐ.ಸಿ ಸರ್ಕಲ್ ಗೆ ಬರ್ತಿ‌ ಏನ್ ತಮ್ಮ 🛺 ದವರೆಗೆ 40 ವರ್ಷದ ಬಾಗಲಕೋಟೆಯ ಬದಲಾವಣೆ 🏫
30/12/2024

💥 ಕ್ವಾಟಿಗೆ ಹೊಂಟಿ ಏನ್ ಚಿಗವ್ವ 💁🏻‍♀️ಇಂದ ಹಿಡಿದು ಎಲ್.ಐ.ಸಿ ಸರ್ಕಲ್ ಗೆ ಬರ್ತಿ‌ ಏನ್ ತಮ್ಮ 🛺 ದವರೆಗೆ 40 ವರ್ಷದ ಬಾಗಲಕೋಟೆಯ ಬದಲಾವಣೆ 🏫

💥 ಗದ್ದನಕೇರಿ ಕ್ರಾಸ್ ಇಡೀ ಉತ್ತರ ಕರ್ನಾಟಕದ ಪ್ರಮುಖ ಇಂಟರ್ ಚೇಂಜ್ ಪಾಯಿಂಟ್, ಈ ಸ್ಥಳದಲ್ಲಿ ಬಾಗಲಕೋಟೆ ವಿಭಾಗದ ಸ್ಯಾಟಲೈಟ್ ಬಸ್ ನಿಲ್ದಾಣ ಮಾಡು...
28/12/2024

💥 ಗದ್ದನಕೇರಿ ಕ್ರಾಸ್ ಇಡೀ ಉತ್ತರ ಕರ್ನಾಟಕದ ಪ್ರಮುಖ ಇಂಟರ್ ಚೇಂಜ್ ಪಾಯಿಂಟ್, ಈ ಸ್ಥಳದಲ್ಲಿ ಬಾಗಲಕೋಟೆ ವಿಭಾಗದ ಸ್ಯಾಟಲೈಟ್ ಬಸ್ ನಿಲ್ದಾಣ ಮಾಡುವಲ್ಲಿ Ramalinga Reddy North Western Karnataka Road Transport Corporation J.T.Patil J T Patil ರವರು ಗಮನಹರಿಸಬೇಕು🙏 ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು, ಹೆಣ್ಣುಮಕ್ಕಳು, ವೃದ್ಧರು ಬಸ್ ಗಳಿಗಾಗಿ ಸತತ ಕಾಯ್ದು ನಿಲ್ಲುವ ಸನ್ನಿವೇಶ ದಿನದ 24 ಗಂಟೆಯೂ ಕಾಣಸಿಗುತ್ತವೆ‌ 🚌 ಇಲ್ಲೊಂದು ಬಸ್ ನಿಲ್ದಾಣ ಆದರೆ ವೃದ್ಧರಿಗೆ ಮತ್ತು ಹೆಣ್ಣು ಮಕ್ಕಳಿಗೆ ಸುರಕ್ಷತೆ ಸಿಗುವುದಲ್ಲದೇ, ದೂರದ ಪ್ರಯಾಣಿಕರಿಗೆ ಆಸನದ ಹಾಗೂ ಶೌಚಾಲಯದ ಸೌಲಭ್ಯ ಸಿಗುತ್ತದೆ. 🚏 ಈಗಾಗಲೇ ಕೆಲವು ನಗರಗಳಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣಗಳನ್ನು ಮಾಡಲಾಗಿದೆ (ಉದಾ: ವಿಜಯಪುರ, ಬೆಂಗಳೂರು) ಬಾಗಲಕೋಟೆ ನಗರದ ಹೊರವಲಯದ ಗದ್ದನಕೇರಿ ಕ್ರಾಸ್ ಗೂ ಸಹ ಇದರ ಅವಶ್ಯಕತೆ ತುಂಬಾ ಇದೆ..!

💥 2030-35 ರ ಹೊತ್ತಿಗೆ ಬಾಗಲಕೋಟೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೆ ಚತುಷ್ಪಥ ಮತ್ತು ಅಷ್ಟಪಥ ಹೆದ್ದಾರಿಗಳ ಸಂಪರ್ಕ ಸಿಗಲಿದೆ 🙋💁🏻‍♀️ ಜನನ...
26/12/2024

💥 2030-35 ರ ಹೊತ್ತಿಗೆ ಬಾಗಲಕೋಟೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೆ ಚತುಷ್ಪಥ ಮತ್ತು ಅಷ್ಟಪಥ ಹೆದ್ದಾರಿಗಳ ಸಂಪರ್ಕ ಸಿಗಲಿದೆ 🙋💁🏻‍♀️ ಜನನಾಯಕರೇ, ಉದ್ದಿಮೆದಾರರೇ, ಹೂಡಿಕೆದಾರರೇ..‌ಬೆಂಗಳೂರಿನ ಮೇಲಿನ ಅತೀಯಾದ ವ್ಯಾಮೋಹ ತೊರೆದು ಉತ್ತರ ಕರ್ನಾಟಕದ ಕಡೆ ಬನ್ನಿ 😍 ಕರ್ನಾಟಕ ರಾಜ್ಯ ತುಂಬಾ ವಿಶಾಲವಾಗಿದೆ 💛❤️

💥 ಬಾಗಲಕೋಟೆಯ ಮಿನಿ ಬೃಂದಾವನ ಗಾರ್ಡನ್ 😍🌲
20/12/2024

💥 ಬಾಗಲಕೋಟೆಯ ಮಿನಿ ಬೃಂದಾವನ ಗಾರ್ಡನ್ 😍🌲

💥 ನಮ್ಮೂರು ❤️  # SOME RANDOM CLICKS 📸  # BAGALKOTE
15/12/2024

💥 ನಮ್ಮೂರು ❤️
# SOME RANDOM CLICKS 📸 # BAGALKOTE

💥 ಕೃಷ್ಣಾ ಮೇಲ್ದಂಡೆ ಯೋಜನೆ - ಕಥೆಯಲ್ಲ, ಜೀವನ..! 🌊 🏗️ ಉತ್ತರ ಕರ್ನಾಟಕದ ಜೀವನಾಡಿಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಬೇಕಾಗಿ ಬಂದ ಯೋಜನೆಯ ಇತಿಹ...
11/12/2024

💥 ಕೃಷ್ಣಾ ಮೇಲ್ದಂಡೆ ಯೋಜನೆ - ಕಥೆಯಲ್ಲ, ಜೀವನ..! 🌊
🏗️ ಉತ್ತರ ಕರ್ನಾಟಕದ ಜೀವನಾಡಿಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಬೇಕಾಗಿ ಬಂದ ಯೋಜನೆಯ ಇತಿಹಾಸ ಮತ್ತು ವಾಸ್ತವ ಸ್ಥಿತಿ ಹೇಳುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ ನೋಡಿ..!
Asianet Suvarna News NewsFirst Kannada ZEE Kannada News News Karnataka Run TV News And Entertainment BtvNews

💥 ಸರ್ಕಾರಕ್ಕೆ ಕೇಳುವುದೇ ಕೃಷ್ಣೆಯ ಕೂಗು...!? ಮೊದಲೇ ಬಾಗಲಕೋಟೆಯಿಂದ ಬೆಂಗಳೂರು ಸಿಕ್ಕಾಪಟ್ಟೆ ದೂರ 🙅  ಇನ್ನೂ ತುಮಕೂರು ತುಂಬಾ ಹತ್ತಿರ 💁🏻‍♀️ ...
09/12/2024

💥 ಸರ್ಕಾರಕ್ಕೆ ಕೇಳುವುದೇ ಕೃಷ್ಣೆಯ ಕೂಗು...!? ಮೊದಲೇ ಬಾಗಲಕೋಟೆಯಿಂದ ಬೆಂಗಳೂರು ಸಿಕ್ಕಾಪಟ್ಟೆ ದೂರ 🙅 ಇನ್ನೂ ತುಮಕೂರು ತುಂಬಾ ಹತ್ತಿರ 💁🏻‍♀️ ಈಗಂತೂ ಸರ್ಕಾರ ಬೆಳಗಾವಿಗೆ ಬಂದಿದೆ 🙋 ಈಗಲಾದರೂ ಕೇಳಿಸುವುದೇ?
Siddaramaiah Chief Minister of Karnataka

05/12/2024

💥 ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಉತ್ತರ ಕರ್ನಾಟಕಕ್ಕೆ ಉಂಟಾದ ಅನ್ಯಾಯ ವಿರೋಧಿಸಿ ಇಂದು ಬೀಳಗಿ ಕ್ರಾಸ್ ನಲ್ಲಿ ರಸ್ತೆ ತಡೆ ಮಾಡಲಾಗಿದೆ 🚚🚛 ನಮ್ಮ ಜಿಲ್ಲೆಗೆ ಎಲ್ಲಾ ಸರ್ಕಾರಗಳಿಂದ ಆಗುತ್ತಿರುವ ಮಲತಾಯಿ ಧೋರಣೆ ತೀವ್ರ ಖಂಡನೀಯ 🙅 Siddaramaiah Chief Minister of Karnataka M. B. Patil Govind M Karjol Dr. Murugesh R Nirani Siddu Savadi Veeranna C Charantimath Vijayanand S Kashappanavar J T Patil RB Timmapur Run TV News And Entertainment Vijayavani Asianet Suvarna News Royal Bagalkot Jawari Bagalkote - KA29 Namma Mudhol ನಮ್ಮ ಮುಧೋಳ ನಮ್ಮ ಬಾದಾಮಿ - Namma Badami Namma Bilagi Namma Hungund Jawari Jamkhandi Mandi ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ರಬಕವಿ ಬನಹಟ್ಟಿ ಸುದ್ದಿ Rabkavi-Banhatti News I Love Mudhol ಮುಧೋಳ ವಾರ್ತೆ ಬಾಗಲಕೋಟ ವಾರ್ತೆ ನಮ್ಮ ಮಹಾಲಿಂಗಪುರ ನಮ್ಮ ಹೇಮ್ಮೆ ಜಮಖಂಡಿ ಸುದ್ದಿ

💥 ಬಾಗಲಕೋಟೆ ಜಿಲ್ಲೆಯ ಎಲ್ಲಾ ಪಕ್ಷದ ಜನನಾಯಕರು ಪಕ್ಷಾತೀತವಾಗಿ ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಂಡಿರುವುದು ಸ್ವಾಗತಾರ್ಹ 🙏 ನಮ್ಮ ಜಿಲ್ಲೆಯ ಜ್ವ...
05/12/2024

💥 ಬಾಗಲಕೋಟೆ ಜಿಲ್ಲೆಯ ಎಲ್ಲಾ ಪಕ್ಷದ ಜನನಾಯಕರು ಪಕ್ಷಾತೀತವಾಗಿ ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಂಡಿರುವುದು ಸ್ವಾಗತಾರ್ಹ 🙏 ನಮ್ಮ ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯ 3 ನೇ ಹಂತ ಬೇಗನೇ ಮುಕ್ತಾಯವಾಗಲೇಬೇಕು..! ಎಲ್ಲಾ ಸರ್ಕಾರಗಳು ಬಾಗಲಕೋಟೆ ಜಿಲ್ಲೆಯ ಬಗ್ಗೆ ತೋರುತ್ತಿರುವ ಮಲತಾಯಿ ಧೋರಣೆಯನ್ನು ಕೈಬಿಡಬೇಕು. Chief Minister of Karnataka Siddaramaiah

Address

Bagalkot

Website

Alerts

Be the first to know and let us send you an email when Incredible Bagalkote - ನಮ್ಮ ಊರು ನಮ್ಮ ಹೆಮ್ಮೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to Incredible Bagalkote - ನಮ್ಮ ಊರು ನಮ್ಮ ಹೆಮ್ಮೆ:

Videos

Share