Kannadiga World

Kannadiga World Kannadiga World is a news portal which brings latest news from all around world The website publishes news in Kannada language.

Kannadigaworld.com is a news portal which connects Kannadigas all around the World under a single roof by providing latest news updates from India, Middle East and other parts of the World. In this page, you will get links of our latest news. Like this page to get latest updates.

ಪಾಕಿಸ್ತಾನದ ವಿರುದ್ಧ ಗೆದ್ದು ಬೀಗಿದ ಭಾರತ; ಸುಳ್ಳಾಯ್ತು ಐಐಟಿ ಬಾಬಾ ನುಡಿದ ಭವಿಷ್ಯ!
24/02/2025

ಪಾಕಿಸ್ತಾನದ ವಿರುದ್ಧ ಗೆದ್ದು ಬೀಗಿದ ಭಾರತ; ಸುಳ್ಳಾಯ್ತು ಐಐಟಿ ಬಾಬಾ ನುಡಿದ ಭವಿಷ್ಯ!

  ಪ್ರಯಾಗ್‌ರಾಜ್‌: ಮಹಾಕುಂಭ ಮೇಳದಲ್ಲಿ ಫೇಮಸ್ ಆಗಿದ್ದ ಐಐಟಿ ಬಾಬಾ ಹೇಳಿದ್ದ ಭಾರತ- ಪಾಕಿಸ್ತಾನ ಪಂದ್ಯದ ಫಲಿತಾಂಶ ಇದೀಗ ಸುಳ್ಳಾಗಿದೆ...

ಬಾಂಬ್ ಬೆದರಿಕೆ: ಮಾರ್ಗ ಬದಲಾಯಿಸಿದ ನವದೆಹಲಿ ವಿಮಾನ, ರೋಮ್‌ನಲ್ಲಿ ತುರ್ತು ಲ್ಯಾಂಡಿಂಗ್!
24/02/2025

ಬಾಂಬ್ ಬೆದರಿಕೆ: ಮಾರ್ಗ ಬದಲಾಯಿಸಿದ ನವದೆಹಲಿ ವಿಮಾನ, ರೋಮ್‌ನಲ್ಲಿ ತುರ್ತು ಲ್ಯಾಂಡಿಂಗ್!

ನವದೆಹಲಿ: ನ್ಯೂಯಾರ್ಕ್ ನ ಜಾನ್ ಎಫ್ ಕೆ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಹೊರಟ್ಟಿದ್ದ ಅಮೆರಿಕದ ವಿಮಾನಕ್ಕ....

23/02/2025

*ಜೈ ಶಿವಾಜಿ ಕ್ರಿಕೆಟರ್ಸ್ (ರಿ) ಟಿ.ಟಿ. ರಸ್ತೆ, ಕುಂದಾಪುರ ಇವರ ಆಶ್ರಯದಲ್ಲಿ ಜೈ ಶಿವಾಜಿ ಪ್ರೀಮಿಯರ್ ಲೀಗ್-2025 (JSPL TROPHY 2025)*

*ಶಿವಾಜಿ ಎಂದರೆ ಸ್ಫೂರ್ತಿ, ಶಕ್ತಿ. ಶಿವಾಜಿ ತಂತ್ರಗಾರಿಕೆ, ಬುದ್ದಿವಂತಿಕೆ, ಸಾಮರ್ಥ್ಯದ ಪ್ರತೀಕ: ಸಂಸದ ಕೋಟ ಶ್ರೀನಿವಾಸ ಪೂಜಾರಿ*
fans 𝑭𝒐𝒍𝒍𝒐𝒘𝒆𝒓𝒔. Kota Shrinivas Poojari

22/02/2025

ಉಡುಪಿಯ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಮೂಡುಬೆಳ್ಳೆ ಕಟ್ಟಿಂಗೇರಿಯಲ್ಲಿ ದುಷ್ಕರ್ಮಿಗಳಿಂದ ಶಿಲುಬೆ ದ್ವಂಸ | ಪ್ರಕರಣ ದಾಖಲಿಸೊಂಡು ತನಿಖೆ ನಡೆಸಲಾಗುತ್ತಿದೆ: ಎಸ್ಪಿ ಡಾ. ಅರುಣ್ ಕೆ.

21/02/2025

ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ ನೂತನ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಉಪಾಧ್ಯಕ್ಷರಾಗಿ ನವೀನ್ ಶೆಟ್ಟಿ ಅವಿರೋಧ ಆಯ್ಕೆ
fans 𝑭𝒐𝒍𝒍𝒐𝒘𝒆𝒓𝒔.

‘ಪ್ಲಾಸ್ಟಿಕ್ ಮುಕ್ತ ಕೊಲ್ಲೂರು’ ಅಭಿಯಾನದಡಿ ಸ್ವಚ್ಚತಾ ಕಾರ್ಯ ನಡೆಸಿದ ಕೊಲ್ಲೂರು ಪೊಲೀಸರು
21/02/2025

‘ಪ್ಲಾಸ್ಟಿಕ್ ಮುಕ್ತ ಕೊಲ್ಲೂರು’ ಅಭಿಯಾನದಡಿ ಸ್ವಚ್ಚತಾ ಕಾರ್ಯ ನಡೆಸಿದ ಕೊಲ್ಲೂರು ಪೊಲೀಸರು

ಕುಂದಾಪುರ: 'ಪ್ಲಾಸ್ಟಿಕ್ ಮುಕ್ತ ಕೊಲ್ಲೂರು' ಎಂಬ ಧ್ಯೆಯದೊಂದಿಗೆ ಮುಂದಿನ ತಿಂಗಳು ನಡೆಯಲಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ಜಾತ್ರಾ .....

20/02/2025

ಫೆ.21 ರಿಂದ 23ರವರೆಗೆ ಕುಂದಾಪುರ ಭಂಡಾರ್ಕಾರ್ಸ್ ಆರ್ಟ್ಸ್ & ಸಾಯನ್ಸ್ ಕಾಲೇಜಿನಲ್ಲಿ ‘ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾಅಧಿವೇಶನ’

1940ರಲ್ಲಿ ನಿರ್ಮಾಣಗೊಂಡಿದ್ದ ಕುಂದಾಪುರದ ಪಿಡ್ಬ್ಲ್ಯೂಡಿ ಐಬಿ ಶಿಥಿಲ | ಹೊಸ ಪ್ರವಾಸಿ ಮಂದಿರ ನಿರ್ಮಾಣಕ್ಕೆ 3 ಕೋಟಿ ಮಂಜೂರು
19/02/2025

1940ರಲ್ಲಿ ನಿರ್ಮಾಣಗೊಂಡಿದ್ದ ಕುಂದಾಪುರದ ಪಿಡ್ಬ್ಲ್ಯೂಡಿ ಐಬಿ ಶಿಥಿಲ | ಹೊಸ ಪ್ರವಾಸಿ ಮಂದಿರ ನಿರ್ಮಾಣಕ್ಕೆ 3 ಕೋಟಿ ಮಂಜೂರು

(ವಿಶೇಷ ವರದಿ- ಯೋಗೀಶ್ ಕುಂಭಾಸಿ) ಕುಂದಾಪುರ: ಸ್ವಾತಂತ್ರ್ಯ ಪೂರ್ವ ಅಂದರೆ ಸುಮಾರು 85 ವರ್ಷಗಳ ಹಿಂದೆ ಕುಂದಾಪುರದಲ್ಲಿ ವಿಶಿಷ್ಟ ಮಾದರಿ....

18/02/2025

ಅಧಿಕೃತವಾಗಿ ಮರಳುಗಾರಿಕೆಗೆ ಅವಕಾಶ ನೀಡಿದ್ದರೂ ಕೂಡ ಅಕ್ರಮವಾಗಿ ಮರಳು ದೋಚುತ್ತಿದ್ದಾರೆ. ಸೇತುವೆಗಳ ಬಳಿಯ ಮರಳನ್ನು ಕೂಡ ಜನ ಬಿಡುತ್ತಿಲ್ಲ. ಸೇತುವೆಗಳು ಕುಸಿದರೆ, ಸೇತುವೆಗಳ ನವೀಕರಣಕ್ಕೆ ಕೋಟ್ಯಾಂತರ ರೂಪಾಯಿ ಹಣ ವ್ಯಯವಾಗುತ್ತದೆ. ಇದೆಲ್ಲಾ ಜನರದ್ದೇ ಹಣ ಅಲ್ಲವೇ?. ಅಕ್ರಮ ಮರಳುಗಾರಿಕೆ ತಡೆಗಟ್ಟಲು ಸಾರ್ವಜನಿಕರು ಸರ್ಕಾರದ ಕೈ ಜೋಡಿಸಬೇಕು: ದ‌.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
fans 𝑭𝒐𝒍𝒍𝒐𝒘𝒆𝒓𝒔. Dinesh Gundu Rao

ಫೆ.23: ವಕ್ವಾಡಿಯಲ್ಲಿ ‘ಸ್ಪಂದನ-2025’ ಬೃಹತ್ ರಕ್ತದಾನ ಶಿಬಿರ
18/02/2025

ಫೆ.23: ವಕ್ವಾಡಿಯಲ್ಲಿ ‘ಸ್ಪಂದನ-2025’ ಬೃಹತ್ ರಕ್ತದಾನ ಶಿಬಿರ

ಕುಂದಾಪುರ: ವಕ್ವಾಡಿ ಫ್ರೆಂಡ್ಸ್‌ (ರಿ.) ವಕ್ವಾಡಿ ಇವರ ಆಶ್ರಯದಲ್ಲಿ ಹುತಾತ್ಮ ವೀರ ಯೋಧ ಅನೂಪ್ ಪೂಜಾರಿಯವರ ಸ್ಮರಣಾರ್ಥವಾಗಿ ಅಭಯಹಸ್ತ ...

Kuwait Canara Welfare Association Successfully Hosts the ‘KCWA Cricket Cup-2025’
18/02/2025

Kuwait Canara Welfare Association Successfully Hosts the ‘KCWA Cricket Cup-2025’

Kuwait: Kuwait Canara Welfare Association (KCWA) held “KCWA Cricket Cup 2025” on Friday, 14 February at DCC Grounds, Sulaibiya– Kuwait. The tournament began by invoking the Lord’s blessings led by Roshan Rodrigues followed by a message from President Naveen Mascarenhas welcoming the teams, s...

ಕುಂದ ಉತ್ಸವದಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಬಳಕೆ; ಆಯೋಜಕರ ವಿರುದ್ಧ ಪ್ರಕರಣ ದಾಖಲು
18/02/2025

ಕುಂದ ಉತ್ಸವದಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಬಳಕೆ; ಆಯೋಜಕರ ವಿರುದ್ಧ ಪ್ರಕರಣ ದಾಖಲು

ಕುಂದಾಪುರ: ಕುಂದಾಪುರದ ಕೋಡಿ ಸಮುದ್ರ ತೀರದಲ್ಲಿ ಫೆ. 12ರಿಂದ 16ರ ವರೆಗೆ ನಡೆದ ಕುಂದ ಉತ್ಸವದಲ್ಲಿ ಅನುಮತಿ ಪಡೆದುದಕ್ಕಿಂತ ಹೆಚ್ಚಿನ ಅವಧ...

ಮೈಸೂರಿನ ಅಪಾರ್ಟ್‌ಮೆಂಟ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಸಾವು, ಆ*ತ್ಮಹತ್ಯೆ ಶಂಕೆ
17/02/2025

ಮೈಸೂರಿನ ಅಪಾರ್ಟ್‌ಮೆಂಟ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಸಾವು, ಆ*ತ್ಮಹತ್ಯೆ ಶಂಕೆ

ಮೈಸೂರು: ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್‌ಮೆಂಟ್‌‌ವೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯ...

ಹೆಜಮಾಡಿ ರೈಲು ಟ್ರ್ಯಾಕ್ ಬಳಿ ಬಾಲಕರಿಗೆ ಹೊಡೆದ ವಿಡಿಯೋ ವೈರಲ್: 3 ಪ್ರತ್ಯೇಕ ಪ್ರಕರಣ ದಾಖಲು- ಉಡುಪಿ ಎಸ್ಪಿ
17/02/2025

ಹೆಜಮಾಡಿ ರೈಲು ಟ್ರ್ಯಾಕ್ ಬಳಿ ಬಾಲಕರಿಗೆ ಹೊಡೆದ ವಿಡಿಯೋ ವೈರಲ್: 3 ಪ್ರತ್ಯೇಕ ಪ್ರಕರಣ ದಾಖಲು- ಉಡುಪಿ ಎಸ್ಪಿ

ಉಡುಪಿ: ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಜಮಾಡಿ ರೈಲ್ವೆ ಟ್ರ್ಯಾಕ್ ಬಳಿಯ ಬಾಲಕರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ....

ಮೈಕ್ರೋ ಫೈನಾನ್ಸ್‌‌ಗಳ ಬಲವಂತದ ಸಾಲ ವಸೂಲಾತಿಗೆ ಬ್ರೇಕ್ ಹಾಕದಿದ್ದರೆ ಜಿಲ್ಲಾಧಿಕಾರಿ, ಎಸ್‌ಪಿಗಳು ನೇರ ಹೊಣೆ: ಸಿಎಂ ಸಿದ್ದರಾಮಯ್ಯ
16/02/2025

ಮೈಕ್ರೋ ಫೈನಾನ್ಸ್‌‌ಗಳ ಬಲವಂತದ ಸಾಲ ವಸೂಲಾತಿಗೆ ಬ್ರೇಕ್ ಹಾಕದಿದ್ದರೆ ಜಿಲ್ಲಾಧಿಕಾರಿ, ಎಸ್‌ಪಿಗಳು ನೇರ ಹೊಣೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮೈಕ್ರೋ ಫೈನಾನ್ಸ್‌‌ಗಳ ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ...

ಕಾರ್ಕಳ ಎಎಸ್ಪಿಯಾಗಿ ಡಾ.ಹರ್ಷ ಪ್ರಿಯಂವದ ನೇಮಕ
16/02/2025

ಕಾರ್ಕಳ ಎಎಸ್ಪಿಯಾಗಿ ಡಾ.ಹರ್ಷ ಪ್ರಿಯಂವದ ನೇಮಕ

ಉಡುಪಿ: ಕಾರ್ಕಳ ಪೊಲೀಸ್ ಉಪವಿಭಾಗಕ್ಕೆ ಎಎಸ್ಪಿಯಾಗಿ ಐಪಿಎಸ್ ಅಧಿಕಾರಿ ಡಾ. ಹರ್ಷ ಪ್ರಿಯಂವದ ಅವರನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದ...

ಕಾರ್ಕಳದ‌ ಮನೆಯೊಂದರಲ್ಲಿ ಚಾರ್ಚ್‌ಗಿಟ್ಟ ಮೊಬೈಲ್ ಸ್ಪೋಟಗೊಂಡು ಅಪಾರ ಹಾನಿ
16/02/2025

ಕಾರ್ಕಳದ‌ ಮನೆಯೊಂದರಲ್ಲಿ ಚಾರ್ಚ್‌ಗಿಟ್ಟ ಮೊಬೈಲ್ ಸ್ಪೋಟಗೊಂಡು ಅಪಾರ ಹಾನಿ

ಉಡುಪಿ: ಕಾರ್ಕಳ‌ ನಗರದ ತೆಳ್ಳಾರು ರಸ್ತೆ 11ನೇ ಕ್ರಾಸ್‌ನ ಮರತ್ತಪ್ಪ ಶೆಟ್ಟಿ ಕಾಲನಿಯ ಕಿಶೋರ್ ಕುಮಾರ್ ಶೆಟ್ಟಿ ಅವರ ಮನೆಯಲ್ಲಿ ಚಾರ್ಜ್...

ಪ್ರಯಾಗರಾಜ್‌‌ಗೆ ಕುಂಭಮೇಳಕ್ಕೆ ಹೊರಟಿದ್ದಾಗ ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: 18 ಮಂದಿ ದುರ್ಮರಣ
16/02/2025

ಪ್ರಯಾಗರಾಜ್‌‌ಗೆ ಕುಂಭಮೇಳಕ್ಕೆ ಹೊರಟಿದ್ದಾಗ ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: 18 ಮಂದಿ ದುರ್ಮರಣ

ನವದೆಹಲಿ: ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಹಿಳೆಯರು ಮತ್ತು 4 ಮಕ್ಕಳು ಸೇರಿ ಒಟ್ಟು 18 ಮಂದಿ ಸಾವನ್ನ.....

Address

P O BOX 7249
Dubai

Alerts

Be the first to know and let us send you an email when Kannadiga World posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannadiga World:

Videos

Share