*ಜೈ ಶಿವಾಜಿ ಕ್ರಿಕೆಟರ್ಸ್ (ರಿ) ಟಿ.ಟಿ. ರಸ್ತೆ, ಕುಂದಾಪುರ ಇವರ ಆಶ್ರಯದಲ್ಲಿ ಜೈ ಶಿವಾಜಿ ಪ್ರೀಮಿಯರ್ ಲೀಗ್-2025 (JSPL TROPHY 2025)*
*ಶಿವಾಜಿ ಎಂದರೆ ಸ್ಫೂರ್ತಿ, ಶಕ್ತಿ. ಶಿವಾಜಿ ತಂತ್ರಗಾರಿಕೆ, ಬುದ್ದಿವಂತಿಕೆ, ಸಾಮರ್ಥ್ಯದ ಪ್ರತೀಕ: ಸಂಸದ ಕೋಟ ಶ್ರೀನಿವಾಸ ಪೂಜಾರಿ*
@top fans 𝑭𝒐𝒍𝒍𝒐𝒘𝒆𝒓𝒔. Kota Shrinivas Poojari
ಉಡುಪಿಯ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಮೂಡುಬೆಳ್ಳೆ ಕಟ್ಟಿಂಗೇರಿಯಲ್ಲಿ ದುಷ್ಕರ್ಮಿಗಳಿಂದ ಶಿಲುಬೆ ದ್ವಂಸ | ಪ್ರಕರಣ ದಾಖಲಿಸೊಂಡು ತನಿಖೆ ನಡೆಸಲಾಗುತ್ತಿದೆ: ಎಸ್ಪಿ ಡಾ. ಅರುಣ್ ಕೆ.
ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ ನೂತನ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಉಪಾಧ್ಯಕ್ಷರಾಗಿ ನವೀನ್ ಶೆಟ್ಟಿ ಅವಿರೋಧ ಆಯ್ಕೆ
@top fans 𝑭𝒐𝒍𝒍𝒐𝒘𝒆𝒓𝒔.
ಅಧಿಕೃತವಾಗಿ ಮರಳುಗಾರಿಕೆಗೆ ಅವಕಾಶ ನೀಡಿದ್ದರೂ ಕೂಡ ಅಕ್ರಮವಾಗಿ ಮರಳು ದೋಚುತ್ತಿದ್ದಾರೆ. ಸೇತುವೆಗಳ ಬಳಿಯ ಮರಳನ್ನು ಕೂಡ ಜನ ಬಿಡುತ್ತಿಲ್ಲ. ಸೇತುವೆಗಳು ಕುಸಿದರೆ, ಸೇತುವೆಗಳ ನವೀಕರಣಕ್ಕೆ ಕೋಟ್ಯಾಂತರ ರೂಪಾಯಿ ಹಣ ವ್ಯಯವಾಗುತ್ತದೆ. ಇದೆಲ್ಲಾ ಜನರದ್ದೇ ಹಣ ಅಲ್ಲವೇ?. ಅಕ್ರಮ ಮರಳುಗಾರಿಕೆ ತಡೆಗಟ್ಟಲು ಸಾರ್ವಜನಿಕರು ಸರ್ಕಾರದ ಕೈ ಜೋಡಿಸಬೇಕು: ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
@top fans 𝑭𝒐𝒍𝒍𝒐𝒘𝒆𝒓𝒔. Dinesh Gundu Rao
ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆಯಲು ಡಾ. ರಮೇಶ್ ಶೆಟ್ಟಿ ನೇತೃತ್ವದ ತಂಡದೊಂದಿಗೆ ಕುಂದಾಪುರದ ಯಡಾಡಿ-ಮತ್ಯಾಡಿಯಲ್ಲಿ ಲೋಕಾರ್ಪಣೆಗೊಂಡಿರುವ ನೂತನ ವಿದ್ಯಾಸಂಸ್ಥೆ 'ಸುಜ್ಞಾನ ಪಿಯು ಕಾಲೇಜು' | ಸ್ಪರ್ಧಾತ್ಮಕ ಪರೀಕ್ಷೆಗೆ ಇಲ್ಲಿ ಹೆಚ್ಚಿನ ಆದ್ಯತೆ | ಪ್ರಸ್ತುತ ದಾಖಲಾತಿ ಆರಂಭ
@top fans 𝑭𝒐𝒍𝒍𝒐𝒘𝒆𝒓𝒔. Bharath Shetty
ಬೈಂದೂರು ಸಮೀಪದ ಬಿಜೂರು ಶ್ರೀ ಕೋಟಿಚೆನ್ನಯ್ಯ ಗರಡಿಯಲ್ಲಿ ಹಾಲು ಹಬ್ಬ ಸೇವೆ: 16 ವರ್ಷಗಳ ಬಳಿಕ ನಡೆದ 'ದೈವ ದರ್ಶನ' | ದೇವತಾ ಕಾರ್ಯದಲ್ಲಿ ಭಾಗಿಯಾದ ಸಾವಿರಾರು ಭಕ್ತರು
@top fans 𝑭𝒐𝒍𝒍𝒐𝒘𝒆𝒓𝒔. Govinda Babu Poojari
ಕೋಟ ಸಹಕಾರಿ ವ್ಯವಸಾಯಕ ಸಂಘದ ನೂತನ ಅಧ್ಯಕ್ಷರಾಗಿ ಡಾ.ಕೃಷ್ಣ ಕಾಂಚನ್ ಮತ್ತು ಉಪಾಧ್ಯಕ್ಷರಾಗಿ ನಾಗರಾಜ್ ಹಂದೆ ಅವಿರೋಧವಾಗಿ ಆಯ್ಕೆ | ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮ
@top fans 𝑭𝒐𝒍𝒍𝒐𝒘𝒆𝒓𝒔.
'ಕೈ' ತಪ್ಪಿ ಬಿಜೆಪಿ ತೆಕ್ಕೆಗೆ ಸೇರಿದ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸೊಸೈಟಿ | ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಶೀನ ಪೂಜಾರಿ, ಉಪಾಧ್ಯಕ್ಷರಾಗಿ ಸಂಜೀವ ಪೂಜಾರಿ ಆಯ್ಕೆ
ದೇವಸ್ಥಾನ, ಮಠ-ಮಂದಿರಗಳಲ್ಲಿ ಧಾರ್ಮಿಕ ಶಿಕ್ಷಣ ನೀಡಬೇಕಿದೆ. ಹಣ ನೀಡಿ ಟಿಕೆಟ್ ಪಡೆದು ದೇವರನ್ನು ನೋಡುವುದು ನಿಜವಾದ ದರ್ಶನವಲ್ಲ, ದೇವರ ಅಂತರಂಗದ ದರ್ಶನ ಮಾಡಬೇಕು: ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ
@top fans 𝑭𝒐𝒍𝒍𝒐𝒘𝒆𝒓𝒔.
*ಒಂದೆಡೆ ಪಂಚಗಂಗಾವಳಿ ನದಿತೀರ, ಮತ್ತೊಂದೆಡೆ ಸಮುದ್ರ ತಟದಲ್ಲಿ ನೆಲೆಸಿದ ಕುಂದಾಪುರ ಕೋಡಿ ಶ್ರೀ ಚಕ್ರಮ್ಮ ತಾಯಿ ಸನ್ನಿಧಿಯ ಬಳಿ ಶ್ರೀ ಚಕ್ರಮ್ಮ ಸಭಾಭವನ ಸಮಿತಿ ನೇತೃತ್ವ, ದಾನಿಗಳ ಸಹಕಾರದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ 'ಶ್ರೀ ಚಕ್ರಮ್ಮ ಸಭಾಭವನ' ಉದ್ಘಾಟನೆ*
@top fans 𝑭𝒐𝒍𝒍𝒐𝒘𝒆𝒓𝒔.
ಎಕ್ಸಲೆಂಟ್ ಕ್ಯಾಂಪಸ್ನಲ್ಲಿ ಅಪ್ಪ-ಅಮ್ಮನ ಪಾದಪೂಜೆ ಮಾಡಿದ ವಿದ್ಯಾರ್ಥಿಗಳು | ಕುಂದಾಪುರದ ಸುಣ್ಣಾರಿ ಎಕ್ಸಲೆಂಟ್ ಪಿಯು ಕಾಲೇಜು & ಹೈಸ್ಕೂಲ್ನಲ್ಲಿ 'ಮಾತೃವಂದನಾ' ಕಾರ್ಯಕ್ರಮ | ತಾಯಿ-ತಂದೆ ಬದುಕಿನ ಸರ್ವಸ್ವ: ಖ್ಯಾತ ವಾಗ್ಮಿ ಎನ್. ಆರ್. ದಾಮೋದರ ಶರ್ಮಾ
@top fans 𝑭𝒐𝒍𝒍𝒐𝒘𝒆𝒓𝒔. Excellent Pu College Sunnari
*ಮೀನುಗಾರರ ಬೇಡಿಕೆ ಈಡೇರಿಸಿ, ಮತ್ಸ್ಯ ಕ್ಷಾಮ ಸಂಕಷ್ಟ ಪರಿಹರಿಸುವ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ 'ಅಭಾರಿ ಸೇವೆ' ಸಲ್ಲಿಸಿ ಹರಕೆ ತೀರಿಸಿದ ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದವರು | ಸಮುದ್ರ ರಾಜನಿಗೆ ಪ್ರಸಾದ ಸಲ್ಲಿಕೆ | ಸಹಸ್ರಾರು ಮಂದಿ ಭಕ್ತರಿಗೆ ಅನ್ನಸಂತರ್ಪಣೆ*